All Blog Posts (5,427)

ಚೆಲ್ವೆಯೇ ಕಾವೇರಿ

 ಚೆಲ್ವೆಯೇ ಕಾವೇರಿ
ಶುಭ್ರ ಶ್ವೇತಾಂಬರ ಬಣ್ಣದ ಚೆಲ್ಲಿದ…
Continue

Added by gunashekara murthy on May 20, 2013 at 7:04pm — No Comments

ಸ್ನೇಹಿತ ಶಂಗಂ ವೀರ (ಕ್ರಿಸ್ತ ಪೂರ್ವ

ಸ್ನೇಹಿತ ಶಂಗಂ ವೀರ (ಕ್ರಿಸ್ತ ಪೂರ್ವದ ಕವನವಿದು)
(ಪುಱನಾನೂರು ನಲ್ಲಿ ಶಂಗಂ ವೀರರ ಲಕ್ಷಣ ಮತ್ತು ಗೆಳೆಯ ಮಡಿದು ಬಿದ್ದಾಗ ಸೇಡು ತೀರಿಸಿಕೊಳ್ಳಲು…
Continue

Added by gunashekara murthy on May 20, 2013 at 6:57pm — No Comments

next sem idiyala

ಮತ್ತೊಂದ್ exam, ಓದೋಕ್ ಬಿಡದ feiends ಗಳು , ಓದೋಕ್ ಎಸ್ಟೇ   ಇದ್ರೂ , ಮೊದ್ಲು ತನ್ನನ್ನೇ ಓದಿಸ್ಕೊಲ್ಳೋ  facebooku ,  ಯಾವಾಗ್ಲು ಬರದೆ book ಹಿಡಿದ ತಕ್ಷಣ ಬರೋ ನಿದ್ದೆ , ಕಣ್ ಬಿಟ್ಟಿದ್ರು ಬೀಳೋ ಕನಸುಗಳು ,correct  ಆಗಿ ಇದೆ ಟೈಮಿಗೆ ನೆನಪಾಗೋ ಹಳೇ girlfriendsu ,ಎಸ್ಟೇ  ತುರ್ಕಿದ್ರೂ ತಲೆ ಒಳಗೆ ಹೋಗದೆ ಇರೋ  subject ಗಳು , ಲಾಗ ಹಾಕಿದರು ಮುಗಿಯದ syllabus ಗಳು , ಇಸ್ಟ್ ದಿನ ಧೂಳ್ ಹಿಡ್ದಿದ್ದ seniors notes ಗಳು ,  ಏನೇ ಅದ್ರೂ ಪ್ರತಿ ವಾರ release ಅಗೋ film ಗಳು ,"next sem  ಇದೆ ಬಿಡ್ಲ " ಅನ್ನೋ ಬಿಟ್ಟೀ suggestions ಗಳು…

Continue

Added by pruthvi on May 20, 2013 at 6:13pm — No Comments

ಹುಣಸೆಗೂ ಹೆಂಗಸಿಗೂ ಹಸಿ ಸಂಬಂಧ

 “ಆಕೆಯ ಕಾಲುಗಳ ಮೇಲೆ ಉಗುರ ಚಿತ್ರ ಎಳೆದು

ಖಾಲಿಯಾದ ಭಂಡರು ತಿಳಿಯಲಿಲ್ಲ ಅವಳ ಆಳ

ರಾತ್ರಿ ಎಸೆದೊಗೆದ ಖಾಲಿ ಬಾಟಲ್‌ಗಳೊಳಗೆ…

Continue

Added by RAGAM(R G Mathapati) on May 19, 2013 at 7:57pm — No Comments

ಸೇವಾ ಪುರಾಣ -19: ಗುಲ್ಬರ್ಗ ತೋರಿಸಿದರು -1

ಮುಂದುವರೆದ ಕಿರುಕುಳ

     ನಾವು ಹನ್ನೊಂದು ಜನರನ್ನು ಒಟ್ಟಿಗೆ ಸೇರಿಸಿ ಹೂಡಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾ ಆಗಿ ನಾವು ಬಿಡುಗಡೆ ಹೊಂದಿದ ಬಗ್ಗೆ ತಿಳಿಸಿದ್ದೆನಷ್ಟೆ. ಈ ಆದೇಶದ ವಿರುದ್ಧ ಸರ್ಕಾರದ ಪರವಾಗಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿ ಸಲ್ಲಿಸಲಾಗಿ ಉಚ್ಛನ್ಯಾಯಾಲಯವು ಅದನ್ನು ವಿಚಾರಣೆಗೆ ಅಂಗೀಕರಿಸದೇ ಇದ್ದುದು ಸಂತಸದ ವಿಷಯವಾಗಿತ್ತು. ಇದೇ ಸಮಯದಲ್ಲಿ ಕೆಳ ಕೋರ್ಟಿನ ಆದೇಶದ ವಿರುದ್ಧ ರಿವಿಶನ್ ಮನವಿಯನ್ನು ಜಿಲ್ಲಾ ನ್ಯಾಯಾಲಯದಲ್ಲೂ ಸಹ ಸರ್ಕಾರ ಸಲ್ಲಿಸಿದ್ದು ಅದೂ ಸಹ ದಿನಾಂಕ ೦೨-೦೯-೧೯೭೬ರಲ್ಲಿ ವಜಾಗೊಂಡಿತು. ಜಿಲ್ಲಾ ನ್ಯಾಯಾಧೀಶರ ಈ ಆದೇಶವನ್ನೂ ಸಹ…

Continue

Added by kavinagaraj on May 19, 2013 at 4:52pm — No Comments

ರಹೀಮನ ಹತ್ತು ದ್ವಿಪದಿಗಳು

ಕ್ಬ್ಹರ್ ಬಾದಶಾಹನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ರಹೀಮನೂ ಒಬ್ಬ. ಅಕ್ಬರನ ಕಾಲದಲ್ಲಿ ಆಸ್ಥಾನದ ಕೆಲಸಗಳ ಮೇಲುಸ್ತುವಾರಿಕೆ ನೋಡಿಲೊಳ್ಳುತ್ತಿದ್ದ ಬೈರಾಮ್ ಖಾನ್ ಎಂಬುವನ ಮಗ ಅಬ್ದುಲ್ ರಹೀಮ್.  ಮುಂದೆ ಗುಜರಾತಿನಲ್ಲಿ ಬೈರಾಮ್ ಖಾನನ ಕೊಲೆಯಾದಾಗ ಅವನ ಹೆಂಡತಿಯನ್ನು ಅಕ್ಬರನೇ ಪತ್ನಿಯಾಗಿ ಸ್ವೀಕರಿಸಿದನಂತೆ. ಹೀಗಾಗಿ ರಹೀಮ ಅಕ್ಬರನ ಮಲಮಗ.



ಇಸ್ಲಾಂ ಧರ್ಮದ ಅನುಯಾಯಿಯಾದರೂ ರಹೀಮನು ಶ್ರೀಕೃಷ್ಣನ ಭಕ್ತನಾಗಿದ್ದ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಈ ಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ಎರಡು ಗ್ರಂಥಗಳನ್ನು…

Continue

Added by C.P. Ravikumar on May 18, 2013 at 7:35pm — No Comments

ಮಂಕುತಮ್ಮನ ಕಗ್ಗ - ೩

ದುರ್-ದರ್ಶನಂ! 

ಮುರಿಯುತ್ತಿವೆ ದೂರದರ್ಶನದ ತೆರೆ ಮೇಲೆ ಪ್ರತಿನಿತ್ಯ 

ತರತರದ ಸುದ್ದಿ; ಹೊರಳುತ್ತಿದೆ ಸರಸರ ಬ್ರೇಕಿಲ್ಲದೇ …

Continue

Added by C.P. Ravikumar on May 16, 2013 at 1:30pm — No Comments

" ಸಾಗುವ ಕನಸು..! "

ಯಾವ ದೋಣಿ,ತೇಲಿ ಬಂದು.,
ನಿನ್ನ ಪಯಣ ಬರೆಯಿತು.
ಯಾವ ಹೂವ,ಕಂಪು ಇಂದು.,
ನಿನ್ನ ಮನವ ಸೋಕಿತು.

ದಣಿವಾಗದ ದೋಣಿಯ,
ನೀ ಏರಿ ಬಂದಿರಲು,
ಹೂವ ಹಾಸ ಹಾದಿಯು,
ನಿನ್ನ ಕಾಯುತಿಹುದು.

ಮನದಲ್ಲಿ ಮೂಡುವ,
ನೊರೊಂದು ಅಲೆಯಲಿ,
ಹೀಗೊಂದು ತಾವರೆ,
ಮೆಲುವಾಗಿ ತೇಲಲಿ.

ಶರವೇಗದಿ ಗಾಳಿಯು,
ಬೀಸಿರಲು ಬಿಗುವಾಗಿ,
ತಲ್ಲಣಿಸದ ನಾವಿಕನು,
ನೀನಾಗು ಬಲವಾಗಿ.

ಸೇರಲು ಈ ತೀರ,
ಇರದು ಬಹು ದೂರ.
ಕಾಯುವ ಪ್ರತಿ ಕ್ಶಣವೆ,
ನೀ ಎನ್ನ ಮಂದಿರ.

Added by ಧನ್ಯ on May 15, 2013 at 11:31pm — 2 Comments

ಚುಟುಕಗಳು

       ೧.          ಹುಣ್ಣಿಮೆಯ ಬಾನಿನಲಿ ಚೆಲುವಿನಾ ಚುಕ್ಕಿ

                    ಆ ಚೆಲುವ ಕಂಡಾಗ ಸಂತೋಷ ಉಕ್ಕಿ

                     ಹಾರಾಡ ಬಯಸಿತ್ತು ನನ್ನೆದೆಯ ಹಕ್ಕಿ....

       ೨.          ಮಂಗಳವು ಶ್ರೀಮತಿಯ   

                            ಹಣೆಯಲ್ಲಿ ಸಿಂಧೂರ

 …

Continue

Added by Y S Krishna Kumari on May 15, 2013 at 5:38pm — No Comments

ಮಂಕುತಮ್ಮನ ಕಗ್ಗ - ೩

ಕನ್ನಡ ವ್ಯಾಕ-ರಣo!

ನರ ಎಂಬ ಪದದ ಸ್ತ್ರೀಲಿಂಗವೇನೆಂದು 

ಅರವಿಂದನನು ಪ್ರಶ್ನಿಸಲು ನರಿ ಎಂದುತ್ತರಿಸಿದನಯ್ಯೋ 

ಮರಿ ಪಾಣಿನಿ! ಗೃಹಿಣಿ ಪದದ ಪುಲ್ಲಿಂಗ ಕೇಳಿದರೆ ತಲೆ 

ಕೆರೆದು ಗ್ರಹಣ…

Continue

Added by C.P. Ravikumar on May 15, 2013 at 8:54am — No Comments

ನಮ್ಮ ಮಾತಾಪಿತರು....

ದೇವರಲ್ಲಿ ನಮ್ಮ ಜೀವನವನ್ನು ಬೇಡಿದವರು...

ನಮ್ಮ ವಿರಹವನ್ನು ನೆನೆದು ಕಣ್ಣುಗಳನ್ನು ತೇವ ಗೊಳಿಸಿದವರು...

ನಮ್ಮ ಸುಂದರ “ನಾಳೆ”ಗಾಗಿ ತಮ್ಮ ಇವತ್ತನ್ನು ಬಲಿಕೊಟ್ಟವರು

ನಮ್ಮ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಲು ತಮ್ಮ ಅಗತ್ಯಗಳನ್ನು ಕಡೆಗಣಿಸಿದವರು...

ನಮ್ಮ ಮಹಾದಾಸೆಗಳನ್ನು ಪೂರೈಸಲು ತಮ್ಮ ಶಕ್ತಿಗಿಂತ ಮೀರಿ ಶ್ರಮಪಟ್ಟವರು...

ನಮ್ಮ ಸ್ವಪ್ನಗಳನ್ನು ಸಾಕಾರಗೊಳಿಸಲು ತಮ್ಮ ಕನಸುಗಳನ್ನೇ ಬಚ್ಚಿಟ್ಟವರು...

ನಮ್ಮನ್ನು ನಮಗಿಂತ ಹೆಚ್ಚು…
Continue

Added by Ejazuddin on May 14, 2013 at 11:00pm — No Comments

ಇಷ್ಟೆಲ್ಲದರ ನಂತರವೂ....?

ವರ್ಷಗಳ ಹಿಂದೆ ನಾವು ಈ ಭೂಮಿಯ ಮೇಲೆ ಕಣ್ಣು ತೆರೆದಾಗ ನಮ್ಮ ಜೀವಕ್ಕಾಗಿ ತನ್ನ ಜೀವನವನ್ನೇ ‘ಅಪಾಯ’ಕ್ಕೊಡ್ಡಿದವಳು ನಮ್ಮ ಅಮ್ಮ.... ಓಹ್.. ಅದೆಷ್ಟು ನೋವುಗಳ ಬಳಿಕ ನಮಗೆ ಜನ್ಮ ನೀಡಿದಳವಳು... ನಾವು ಆಕೆಯ ಹೊಟ್ಟೆಯಲ್ಲಿರುವ ತನಕವೂ ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಯಾಸ, ನಿತ್ರಾಣದಿಂದ ಬಳಲಿ ಬೆಂಡಾಗಿ ಬಿಟ್ಟಿದ್ದಳು... ನಮ್ಮ ಪುಟ್ಟ ಶರೀರಕ್ಕೆ ಚೈತನ್ಯ ನೀಡಲು ತನ್ನ ರಕ್ತವನ್ನೆಲ್ಲಾ ಹಿಂಡಿ ಹಿಂಡಿ ಉಣಿಸಿದಳು.. ನಮ್ಮ ದೇಹಕ್ಕೆ ಜೀವ ತುಂಬಲು ತನ್ನ ಜೀವನವನ್ನೇ ಅಡವಿಟ್ಟಳು... ನಾವು ಅರಳಲೆಂದು ಸ್ವತಃ ಮಂಕಾಗಿ ಬಿಟ್ಟಳು... ಮೊದಲೇ ಆಕೆ…

Continue

Added by Ejazuddin on May 14, 2013 at 7:24pm — 3 Comments

ಲಂಕೇಶರ "ಅವ್ವ" ಕವನವನ್ನು ನೆನೆದು

ತಾಯಿಯರ ದಿನ ಎಂದರೆ ಈ ಕಮರ್ಷಿಯಲ್ ಜಗತ್ತಿನಲ್ಲಿ ಗುಲಾಬಿ, ಚಾಕೊಲೆಟ್, ಗ್ರೀಟಿಂಗ್ ಕಾರ್ಡ್, ಕಾಣಿಕೆಗಳು... 



ಹಿಂದೆಯೂ ಜನ ತಾಯಿಯನ್ನು ನೆನೆಯುತ್ತಿದ್ದರು. ಲಂಕೇಶ್ ಅವರ ಅವ್ವ ಎಂಬ ಕವನದಲ್ಲಿ ಅವರು ತಮ್ಮ ಹಳ್ಳಿಗಾಡಿನ ತಾಯಿಯ ಚಿತ್ರ ಬಿಡಿಸುತ್ತಾರೆ. ಇದರ ಬಗ್ಗೆ ನನ್ನ ಬ್ಲಾಗಿನಲ್ಲಿ ನೀವು ಓದಬಹುದು ... (ಈ ಲೇಖನ ಇಂಗ್ಲಿಷ್ ನಲ್ಲಿದೆ)…



Continue

Added by C.P. Ravikumar on May 12, 2013 at 7:28am — No Comments

ಕದಂಬ ವೃಕ್ಷ - ತಾಯಿಯರ ದಿನಕ್ಕಾಗಿ ಒಂದು ಕವಿತೆ

ಇಂದು "ತಾಯಿಯರ ದಿನ!" ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ಅಧ್ಭುತವಾದದ್ದು. ಈ ಸಂಬಂಧವನ್ನು ಹಿಂದಿ ಕವಯಿತ್ರಿ ಸುಭದ್ರಾ ಕುಮಾರಿ ಚೌಹಾನ್ ತಮ್ಮ "ಕದಂಬ ವೃಕ್ಷ" ಕವಿತೆಯಲ್ಲಿ ಅಮೋಘವಾಗಿ ಚಿತ್ರಿಸಿದ್ದಾರೆ. ಈ ಕವಿತೆಯ ಕನ್ನಡ ಅನುವಾದವನ್ನು ನನ್ನ ಬ್ಲಾಗಿನಲ್ಲಿ ಓದಿ! ಕವಿತೆ ಹೀಗೆ ಪ್ರಾರಂಭವಾಗುತ್ತದೆ. 

ಈ ಕದಂಬ ವೃಕ್ಷವು, ಏನಮ್ಮಾ, ಇರುತಿರೆ ಯಮುನಾ ತೀರದಲಿ!

ನಾನೂ ಏಕಾಗೆನು ಶ್ರೀಕೃಷ್ಣ, ವೃಕ್ಷದ ರೆಂಬೆಗಳಲ್ಲಿ?



ಎರಡೇ ಕಾಸಿನ ಕೊಳಲಮ್ಮಾ! ಕೊಂಡು ಕೊಟ್ಟು ನೀ ನೋಡು! 

ಮಾಯೆಯಲ್ಲಿ…

Continue

Added by C.P. Ravikumar on May 11, 2013 at 8:07pm — No Comments

ಮಂಕುತಮ್ಮನ ಕಗ್ಗ - ೨

ಮಂಕುತಮ್ಮನ ಕಗ್ಗ - ೨ 

ಖಾರಾಸೇವೆ ಅಂಗಡಿಯ ಮುಂದೆ ಸಂಜೆಯ ಮುನ್ನ 

ಭಾರೀ ಜನಸಮೂಹವು ಸೇರಿ ಮಾಲೀಕ ಹರಿಯನ್ನ 

ಕೋರುತಿದೆ 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ' ಹಾ! 

ಹರಿಯೇಕೆ ಇಷ್ಟು…

Continue

Added by C.P. Ravikumar on May 10, 2013 at 8:21pm — No Comments

My Dog's Prejudice Iಬಿ. ಜಿ. ಎಲ್. ಸ್ವಾಮಿ ಅವರ ಬರಹದ ಅನುವಾದ)

ಬಿ. ಜಿ. ಎಲ್. ಸ್ವಾಮಿ ಅವರ ಕನ್ನಡ ಲಘು ಪ್ರಬಂಧದ ಇಂಗ್ಲಿಷ್ ಅನುವಾದವನ್ನು ನನ್ನ ಬ್ಲಾಗಿನಲ್ಲಿ ಓದಲು ನಿಮಗೆ ಆಹ್ವಾನ! 

ಗೌರವಗಳೊಂದಿಗೆ 
ಸಿ.ಪಿ. ರವಿಕುಮಾರ್ 

Added by C.P. Ravikumar on May 9, 2013 at 9:33pm — No Comments

ಮಂಕುತಮ್ಮನ ಕಗ್ಗ - 1

ಫಲಾಹಾರಮಂದಿರಕ್ಕೆ ದರ್ಶಿನಿಯ ಹೆಸರೇಕೆ?

ಎಲಾ! ಇಡ್ಲಿವಡೆದೋಸೆಗಳು ಬರಿ ದರ್ಶನಕ್ಕೇ? 

ಮೇಲೇರುತ್ತಿರುವ ಬೆಲೆಯನ್ನು ನೋಡಿದರೆ 

ಹೊಳೆಯುವುದು ಇದರರ್ಥ ಮಂಕುತಮ್ಮ …

Continue

Added by C.P. Ravikumar on May 9, 2013 at 9:14pm — No Comments

Continue

Added by bheeshma on May 9, 2013 at 12:57pm — No Comments

ಸೇವಾ ಪುರಾಣ -18: ಸರಳುಗಳ ಹಿಂದಿನ ಲೋಕ -13: ಕ್ರಿಮಿನಲ್ ಗಳು ತಯಾರಾಗುವ ಕಾರ್ಖಾನೆ

ತಂದೆಯ ನೌಕರಿಗೂ ಬಂದಿದ್ದ ಕುತ್ತು

     ನಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಿ ಆದೇಶಿಸಿದ್ದ ಪ್ರಥಮ ದರ್ಜೆ ಮುಖ್ಯನ್ಯಾಯಿಕ ದಂಡಾಧಿಕಾರಿಯವರಾಗಿದ್ದ ಶ್ರೀ ಎಸ್.ಆರ್.ಪುರಾಣಿಕ್ ರವರು ವರ್ಗಾವಣೆ ಹೊಂದಿ ಅವರ ಸ್ಥಾನಕ್ಕೆ ಬೇರೊಬ್ಬರು ನ್ಯಾಯಾಧೀಶರಾಗಿ ಬಂದಿದ್ದರು.ಅವರು ನನ್ನ ಮೇಲಿದ್ದ ಹಲವಾರು ಪ್ರಕರಣಗಳನ್ನು ಗಮನಿಸಿ ನನ್ನ ತಂದೆಯವರು ಕೋರ್ಟಿನ ಶಿರಸ್ತೇದಾರರೆಂದು ತಿಳಿದು 'ಮನೆಯಲ್ಲಿ ನಿಷೇಧಿತ ಆರೆಸ್ಸೆಸ್ಸಿನ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆಂದೂ, ಆ ಕಾರಣಕ್ಕಾಗಿ ನನ್ನ ತಂದೆಯವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಬೇಕೆಂದೂ' ಶಿಫಾರಸು ಮಾಡಿ…

Continue

Added by kavinagaraj on May 9, 2013 at 12:53pm — No Comments

Monthly Archives

2013

2012

2011

2010

2009

1999

1970

ಬ್ಲಾಗ್ ಲೋಕ ಬೆಳೆಯುತ್ತಿದೆ. ಬ್ಲಾಗಿಗರು ಎಲ್ಲಾ ದಿಕ್ಕಿನಲ್ಲೂ ಹರಡಿ ನಿಂತಿದ್ದಾರೆ. ಒಂದು ಹರಟೆ, ಒಂದು ಚಟಾಕಿ, ಒಂದು ಮಾಹಿತಿ ವಿನಿಮಯಕ್ಕಾಗಿ ಇದು ಒಂದು ಕೊಂಡಿ

© 2013   Created by avadhimag.com.

Badges  |  Report an Issue  |  Terms of Service