Kannada Bloggers

ಕನ್ನಡ ಬ್ಲಾಗಿಗರ ಕೂಟ

srinidhitg.blogspot.com's Page

Gifts Received

Gift

srinidhitg.blogspot.com has not received any gifts yet

Give srinidhitg.blogspot.com a Gift

Latest Activity

November 20
umm... well... I don't know :-)
October 19
srinidhitg.blogspot.com added a blog post
ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳಿನ ೨೩ ಹಾಗೂ ೨೪ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ ೨೩ರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ. 'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ...
September 3
August 11
July 21
July 11
July 10
June 26
srinidhitg.blogspot.com added a blog post
ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ನನ್ನ ಬ್ಲಾಗು ಇ-ಜ್ಞಾನ ಇದೀಗ ಹೊಸ ವಿನ್ಯಾಸದೊಡನೆ ನಿಮ್ಮೆದುರು ನಿಂತಿದೆ. ಬ್ಲಾಗಿನ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳಿಗಾಗಿ ಕಾಯುತ್ತಿರುತ್ತೇನೆ. ನಿಮ್ಮ ಅಭಿಪ್ರಾಯ ಹೇಳ್ತೀರಿ ತಾನೆ?
June 13
ಯುನಿಕೋಡ್ ಕನ್ಸಾರ್ಷಿಯಂನ ತಾಣ unicode.orgನಲ್ಲಿ ಪ್ರಕಟವಾಗಿರುವ ನನ್ನ ಬರಹ ನೋಡಿ: http://srinidhitg.blogspot.com/2009/04/blog-post.html
April 14
srinidhitg.blogspot.com added 2 blog posts
April 14
srinidhitg.blogspot.com and sharan are now friends
April 12
April 11
March 31
March 31
March 31

srinidhitg.blogspot.com's Photos

Loading…

Srinidhitg.blogspot.com's Blog

srinidhitg.blogspot.com

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳಿನ ೨೩ ಹಾಗೂ ೨೪ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ ೨೩ರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ.

'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ ಅವಧಿಯಲ್ಲಿ ಈ ವಿಷಯದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಅನೇಕ ವಿಚಾರಸಂಕಿರಣಗಳು ನಡೆಯಲಿವೆ. ಪ್ರೊ ಯು ಆರ್ ರಾವ್, ಪ್ರೊ ಪಿ ಬಲರಾಂ, ಪ್ರೊ ಎಂ ಐ ಸವದತ್ತಿ, ಪ್ರೊ ರೊದ್ದಂ ನರಸಿಂಹ, ಡಾ ವಿ ಪ್ರಕಾಶ್, ಡಾ ಪಿ ಎಸ್ ಶಂಕರ್, ಶ್ರೀ ನಾಗೇಶ ಹೆಗಡೆ - ಇವರು ಭಾಷಣಕಾರರಲ್ಲಿ ಪ್ರಮುಖರು.

ಸಮ್ಮೇಳನದ ಸಂದರ್ಭದಲ್ಲಿ ವಸ್ತು… Continue

Posted on September 2, 2009 at 11:13pm — 1 Comment

srinidhitg.blogspot.com

ಹೊಸ ರೂಪದಲ್ಲಿ ಇ-ಜ್ಞಾನ



ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ನನ್ನ ಬ್ಲಾಗು ಇ-ಜ್ಞಾನ ಇದೀಗ ಹೊಸ ವಿನ್ಯಾಸದೊಡನೆ ನಿಮ್ಮೆದುರು ನಿಂತಿದೆ. ಬ್ಲಾಗಿನ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳಿಗಾಗಿ ಕಾಯುತ್ತಿರುತ್ತೇನೆ. ನಿಮ್ಮ ಅಭಿಪ್ರಾಯ ಹೇಳ್ತೀರಿ ತಾನೆ?

Posted on June 13, 2009 at 4:21pm —

srinidhitg.blogspot.com

ಯುನಿಕೋಡ್ ಕನ್ಸಾರ್ಷಿಯಂ ತಾಣದಲ್ಲಿ ನಾನು ಅನುವಾದಿಸಿದ ಲೇಖನ

ಯುನಿಕೋಡ್ ಕನ್ಸಾರ್ಷಿಯಂನ ತಾಣ unicode.orgನಲ್ಲಿ 'ಯುನಿಕೋಡ್ ಎಂದರೇನು?' ಎಂಬುದೊಂದು ವಿಭಾಗವಿದೆ. ಈ ಮಾಹಿತಿ ಹಲವಾರು ಭಾರತೀಯ ಭಾಷೆಗಳೂ ಸೇರಿದಂತೆ ಸುಮಾರು ಐವತ್ತು ಭಾಷೆಗಳಲ್ಲಿ ಲಭ್ಯವಿದೆಯಾದರೂ ಇಲ್ಲಿ ಈವರೆಗೆ ಕನ್ನಡದ ಪುಟ ಇರಲಿಲ್ಲ.

ನಾನು ಮಾಡಿದ ಈ ಮಾಹಿತಿಯ ಕನ್ನಡ ಅನುವಾದ ಇದೀಗ ಯುನಿಕೋಡ್ ತಾಣಕ್ಕೆ ಸೇರ್ಪಡೆಯಾಗಿದೆ.

ಮುಂದೆ ಓದಿ:

http://srinidhitg.blogspot.com/2009/04/blog-post.html

http://e-jnana.blogspot.com/2009/04/blog-post_13.html

Posted on April 14, 2009 at 12:44am —

srinidhitg.blogspot.com

ಮೈಕ್ರೋ ಅಲ್ಲ, ಇದು ನ್ಯಾನೋಬ್ಲಾಗಿಂಗ್!

ಇಲ್ಲಿ ಓದಿ: http://e-jnana.blogspot.com/2009/04/blog-post_14.html

Posted on April 14, 2009 at 12:32am —

srinidhitg.blogspot.com

ಸೊನ್ನೆ ಇನ್‌ಫ್ಲೇಷನ್ ಎಂಬ ಸುಳ್ಳಿನ ಕಂತೆ!?!

ಇನ್‌ಫ್ಲೇಷನ್ ಕಡಿಮೆ ಆಯ್ತು, ಇನ್ನೇನು ನೆಗೆಟಿವ್ ಆಗತ್ತೆ ಅಂತ ಎಲ್ಲಾ ಪತ್ರಿಕೆಗಳೂ ಕೂಗಾಡುತ್ತಿದ್ದರೂ ಬೆಲೆಗಳು ಕಡಿಮೆ ಆಗ್ತಿಲ್ಲವಲ್ಲ ಅಂತ ಎಲ್ಲರ ಹಾಗೇ ನಾನೂ ಯೋಚ್ಸಿ ಗೂಗಲ್ ಮಾಡ್ದೆ. ಆಗ ಗೊತ್ತಾದದ್ದು ಈ ಹೋಲ್‌ಸೇಲ್ ಪ್ರೈಸ್ ಇಂಡೆಕ್ಸ್ ಮತ್ತು ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಕತೆ.

ಈ ಸೊನ್ನೆ ಇನ್‌ಫ್ಲೇಷನ್ ಕತೇನ ಯಾರೋ ಮನಿಕಂಟ್ರೋಲ್ ಡಾಟ್ ಕಾಂ‌ನಲ್ಲಿ ತುಂಬಾ ಚೆನ್ನಾಗಿ (ನನ್ನಂಥವನಿಗೂ ಅರ್ಥವಾಗುವ ಹಾಗೆ :-)) ಬರೆದಿದ್ದಾರೆ, ಈ ಲಿಂಕಲ್ಲಿ:

http://www.moneycontrol.com/mccode/news/article/news_article.php?autono=389783

ನಮ್ಮ ಕಬ್ಲಾಕೂ*ದಲ್ಲಿ ಯಾರಾದ್ರೂ ಇಂತಹ ವಿಷಯಗಳ ಬಗ್ಗೆ ಪರಿಣತಿ… Continue

Posted on March 23, 2009 at 5:02pm —

Comment Wall (10 comments)

You need to be a member of Kannada Bloggers to add comments!

Join this social network

At 9:19am on July 11, 2009, Dr.Harihara Sreenivasa Rao said…
ಶ್ರೀನಿಧಿ ಅವರಿಗೆ
ನಿಮ್ಮ ಈ ಗೆ ಧನ್ಯ ವಾದಗಳು. ಇಗೋ ಇಲ್ಲಿದ್ದೇನೆ
hariharasreenivasarao@gmail.com
ನನ್ನ ಪ್ರಶ್ನೆಗಳಿಗೆ ಉತ್ತರಿಸುವನ್ಥವರಾಗಿರಿ
ಇಂತೀ
ಹರಿಹರ ಶ್ರೀನಿವಾಸ ರಾವ್
At 9:05am on April 13, 2009, sharan said…
ನಮಸ್ಕಾರ ಅಣ್ಣವರಿಗೆ...
At 9:49pm on April 12, 2009, ಎ.ಪಿ. ರಾಧಾಕೃಷ್ಣ said…
ಅಂದ ಹಾಗೆ ನನ್ನದೊಂದು ಬ್ಲಾಗ್ ಇದೆ. apkrishna.wordpress.com ಇಲ್ಲಿ ವಿಜ್ಞಾನ ಲೇಖನಗಳಿಗೆ ಪ್ರಾಶಸ್ತ್ಯವಿದೆ. ಗೆಲಿಲಿಯೋ ಬಗ್ಗೆ ಕೆಂಡಸಂಪಿಗೆಯಲ್ಲಿ ಇತ್ತೀಚೆಗೆ ನನ್ನ ಲೇಖನ ಪ್ರಕಟವಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದೇ?
At 10:37am on April 11, 2009, Nagesh pai said…
ಭಾಷೆಯ ಅಭಿವ್ರದ್ಧಿ ಹೇಗೆ ಸಾಧ್ಯ ?
ಇದು ಚಂದನ ವಾಹಿನಿ ಸಂಪರ್ಕ ಸೇತು ಕರ್ನಾಟಕ ಜನತೆ ಯ ಮುಂದಿಟ್ಟಿರುವ ಪ್ರಮುಖ ಪ್ರಶ್ನೆ ಮತ್ತು ಸಮಾಧಾನ /ಸಲಹೆ ಕೂಡ ನಮ್ಮಲ್ಲಿ ಇದೆ .
೧ ಚಲನ ಚಿತ್ರ ಇದು ಬಹು ಮುಖ್ಯ ವಾಗಿದೆ .ಜನ ಸಾಮಾನ್ಯರಿಗೆ ಇಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾವು ಮತ್ತು ಸರಕಾರ ಪ್ರೋತ್ಸಾಹಿಸಿದರೆ ಭಾಷೆ ಅಭಿವ್ರದ್ಧಿ ಆಗುತ್ತದೆ .
ವಾರ್ತಾ ಪತ್ರಿಕೆ ಗಳನ್ನೂ ದಿನ ನಿತ್ಯವೂ ಓದುವ ಹವ್ಯಾಸ ಇಟ್ಟು ಕೊಳ್ಳ ಬೇಕು .
ಟಿವಿ ಮಾಧ್ಯಮ ಪ್ರಚಲಿತ ವಿದ್ಯ ಮಾನಗಳನ್ನು ಮನೆ ಮನೆಗೂ ತಲುಪಿಸುವ ಸಾಧನ .ಇದನ್ನು ನೋಡುವ ವ್ಯವಸ್ಥೆ ಹಳ್ಳಿ ಗೂ ತಲುಪಿಸಿ ರೈತರಿಗೆ ಸಹಾಯ ಮಾಡ ಬೇಕು .
ಸಂಗೀತ /ನಾಟಕ ಯಕ್ಷಗಾನ ಇತ್ಯಾದಿ ಜನರ ಸಂಪರ್ಕ ದಿಂದ ಭಾಷೆ ಯ ಮತ್ತು ಕಲೆಯ ಅಭಿವ್ರದ್ಧಿ ಸಾಧ್ಯ.
ಮನೆ ಮತ್ತು ಕುಟುಂಬ ಹಾಗೂ ಶಾಲೆ ಕಾಲೇಜ್ ಗಳಲ್ಲಿ ಮಾಧ್ಯಮ /ಭಾಷೆ ಪ್ರಮುಖ ಸ್ಥಾನ ವಹಿಸಿದೆ .
ಪ್ರವಾಸೋಧ್ಯಮ ಇಲ್ಲಿ ಕೂಡ ಭಾಷೆ ಯ ಮುಖಾಂತರ ಒಬ್ಬರನ್ನೋಬರು ಸಂಪರ್ಕಿಸ ಬಹುದು .
ಕೊನೆಯ ದಾಗಿ ಆಡಳಿತ ನಡೆಸಲು ಭಾಷೆಯ ಅಗತ್ಯ ವಿದೆ .
ಕೇಂದ್ರ ಸರಕಾರ ಕನ್ನಡ ಕ್ಕೆ ಶಾಸ್ತ್ರಿಯ ಸ್ಥಾನ ಮತ್ತು ಸನ್ಮಾನ ಕೊಟ್ಟಿರುವ ಸಂಧರ್ಬ ದಲ್ಲಿ ಹೆಚ್ಚು ಹೆಚ್ಚು ಕನ್ನಡ ಭಾಷೆ ಯನ್ನು ಬಳಸಿ ಕನ್ನಡ ಪ್ರೋತ್ಸಾಹಿಸಿ .
ಚಂದನ ವಾಹಿನಿ ಸಂಪರ್ಕ ಸೇತು ಬಳಗ ಪ್ರಕಟಣೆ
ನಾಗೇಶ್ ಪೈ ಕುಂದಾಪುರ
ಧನ್ಯವಾದಗಳು .
ಅಂತರ್ಜಾಲದಲ್ಲಿ ಕನ್ನಡ ಬಳಸಿರಿ .
At 8:52pm on April 2, 2009, Ganadhalu Srikanta said…
Fine shreenidhi, how are you ?
At 6:33pm on March 31, 2009, Dattatri H M said…
ದೊಡ್ಡ ನಮಸ್ಕಾರ!
At 6:58pm on March 23, 2009, Sreedhar said…
I am fine Boss.How r u?
At 9:17pm on March 19, 2009, md said…
ನಿಮ್ಮ ಮುಂದಿನ ಪುಸ್ತಕ?
At 6:57pm on March 12, 2009, Sanket said…
namaskaara! hEgide jeevana?
At 4:02pm on March 5, 2009, Sushrutha Dodderi said…
eno.. hero..?
;)
 
 

About

Mayflower Media House Mayflower Media House created this social network on Ning.
 

© 2009   Created by Mayflower Media House on Ning.   Create Your Own Social Network

Badges  |  Report an Issue  |  Privacy  |  Terms of Service

Sign in to chat!