srinidhitg.blogspot.com has not received any gifts yet
Posted on September 2, 2009 at 11:13pm — 1 Comment

Posted on June 13, 2009 at 4:21pm —
Posted on April 14, 2009 at 12:44am —
Posted on April 14, 2009 at 12:32am —
Posted on March 23, 2009 at 5:02pm —
© 2009 Created by Mayflower Media House on Ning. Create Your Own Social Network
Comment Wall (10 comments)
You need to be a member of Kannada Bloggers to add comments!
Join this social network
ನಿಮ್ಮ ಈ ಗೆ ಧನ್ಯ ವಾದಗಳು. ಇಗೋ ಇಲ್ಲಿದ್ದೇನೆ
hariharasreenivasarao@gmail.com
ನನ್ನ ಪ್ರಶ್ನೆಗಳಿಗೆ ಉತ್ತರಿಸುವನ್ಥವರಾಗಿರಿ
ಇಂತೀ
ಹರಿಹರ ಶ್ರೀನಿವಾಸ ರಾವ್
ಇದು ಚಂದನ ವಾಹಿನಿ ಸಂಪರ್ಕ ಸೇತು ಕರ್ನಾಟಕ ಜನತೆ ಯ ಮುಂದಿಟ್ಟಿರುವ ಪ್ರಮುಖ ಪ್ರಶ್ನೆ ಮತ್ತು ಸಮಾಧಾನ /ಸಲಹೆ ಕೂಡ ನಮ್ಮಲ್ಲಿ ಇದೆ .
೧ ಚಲನ ಚಿತ್ರ ಇದು ಬಹು ಮುಖ್ಯ ವಾಗಿದೆ .ಜನ ಸಾಮಾನ್ಯರಿಗೆ ಇಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾವು ಮತ್ತು ಸರಕಾರ ಪ್ರೋತ್ಸಾಹಿಸಿದರೆ ಭಾಷೆ ಅಭಿವ್ರದ್ಧಿ ಆಗುತ್ತದೆ .
ವಾರ್ತಾ ಪತ್ರಿಕೆ ಗಳನ್ನೂ ದಿನ ನಿತ್ಯವೂ ಓದುವ ಹವ್ಯಾಸ ಇಟ್ಟು ಕೊಳ್ಳ ಬೇಕು .
ಟಿವಿ ಮಾಧ್ಯಮ ಪ್ರಚಲಿತ ವಿದ್ಯ ಮಾನಗಳನ್ನು ಮನೆ ಮನೆಗೂ ತಲುಪಿಸುವ ಸಾಧನ .ಇದನ್ನು ನೋಡುವ ವ್ಯವಸ್ಥೆ ಹಳ್ಳಿ ಗೂ ತಲುಪಿಸಿ ರೈತರಿಗೆ ಸಹಾಯ ಮಾಡ ಬೇಕು .
ಸಂಗೀತ /ನಾಟಕ ಯಕ್ಷಗಾನ ಇತ್ಯಾದಿ ಜನರ ಸಂಪರ್ಕ ದಿಂದ ಭಾಷೆ ಯ ಮತ್ತು ಕಲೆಯ ಅಭಿವ್ರದ್ಧಿ ಸಾಧ್ಯ.
ಮನೆ ಮತ್ತು ಕುಟುಂಬ ಹಾಗೂ ಶಾಲೆ ಕಾಲೇಜ್ ಗಳಲ್ಲಿ ಮಾಧ್ಯಮ /ಭಾಷೆ ಪ್ರಮುಖ ಸ್ಥಾನ ವಹಿಸಿದೆ .
ಪ್ರವಾಸೋಧ್ಯಮ ಇಲ್ಲಿ ಕೂಡ ಭಾಷೆ ಯ ಮುಖಾಂತರ ಒಬ್ಬರನ್ನೋಬರು ಸಂಪರ್ಕಿಸ ಬಹುದು .
ಕೊನೆಯ ದಾಗಿ ಆಡಳಿತ ನಡೆಸಲು ಭಾಷೆಯ ಅಗತ್ಯ ವಿದೆ .
ಕೇಂದ್ರ ಸರಕಾರ ಕನ್ನಡ ಕ್ಕೆ ಶಾಸ್ತ್ರಿಯ ಸ್ಥಾನ ಮತ್ತು ಸನ್ಮಾನ ಕೊಟ್ಟಿರುವ ಸಂಧರ್ಬ ದಲ್ಲಿ ಹೆಚ್ಚು ಹೆಚ್ಚು ಕನ್ನಡ ಭಾಷೆ ಯನ್ನು ಬಳಸಿ ಕನ್ನಡ ಪ್ರೋತ್ಸಾಹಿಸಿ .
ಚಂದನ ವಾಹಿನಿ ಸಂಪರ್ಕ ಸೇತು ಬಳಗ ಪ್ರಕಟಣೆ
ನಾಗೇಶ್ ಪೈ ಕುಂದಾಪುರ
ಧನ್ಯವಾದಗಳು .
ಅಂತರ್ಜಾಲದಲ್ಲಿ ಕನ್ನಡ ಬಳಸಿರಿ .
;)