ಬ್ಲಾಗ್ ಲೋಕ ಬೆಳೆಯುತ್ತಿದೆ. ಬ್ಲಾಗಿಗರು ಎಲ್ಲಾ ದಿಕ್ಕಿನಲ್ಲೂ ಹರಡಿ ನಿಂತಿದ್ದಾರೆ. ಒಂದು ಹರಟೆ, ಒಂದು ಚಟಾಕಿ, ಒಂದು ಮಾಹಿತಿ ವಿನಿಮಯಕ್ಕಾಗಿ ಇದು ಒಂದು ಕೊಂಡಿ

ShivaRam H
  • Male
  • Bangalore, Karnataka
  • India
Share on Facebook
Share Twitter

ShivaRam H's Friends

  • manohar bs
  • Hariharapurasridhar
  • ಬೆಳ್ಳಾಲ ಗೋಪಿನಾಥ ರಾವ್
  • RAGHU  KEELARA
  • Prashanth Kumar Bhat
  • M.D.Subramanya
  • B A Viveka Rai
  • balasubrahmanya.k.s.
  • ಕೆ ವಿ ಕಾಮತ
  • Jnaneshwara
  • Nagesh pai
  • ಆದಿತ್ಯ.ಬಿ.ವಿ  ಬೇದೂರು
  • ಸಾಗರದಾಚೆಯ ಇಂಚರ
  • Dr.B.R.Satyanarayana
  • avadhimag.com

ನನ್ನ ಮೆಚ್ಚಿನ ಹಾಡು, ಧ್ವನಿವಾಹಿನಿ

RSS

Loading… Loading feed

Gifts Received

Gift

ShivaRam H has not received any gifts yet

Give a Gift

 

ShivaRam H's Page

Latest Activity

ShivaRam H posted a blog post

ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು...

ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು ಎಂದು ಕೊಂಡ ಬ್ಲಾಗಿಗರೇ ಬಹಳಷ್ಟು ಮಂದಿಯಲ್ಲವೇ…? ನನಗೂ ಹಾಗೆ ಅನ್ನಿಸಿದ್ದಿದೆ. ಆದರೆ, ದೇಶ ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ನಾವು ಸಾಹಿತ್ಯ ಸಂಗೀತ, ಕಲೆ ಅಂತ ಬರೆಯುವುದಾದರೂ ಹೇಗೆ..? ಅದೇನೋ ಹೇಳ್ತಾರಲ್ಲ; "ದೇಶವೇ ಹತ್ತಿ ಉರಿಯುತ್ತಿರುವಾಗ ನಿರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ!" ಹೀಗೆ ಹೇಳ್ತೀನೀಂತ ಬೇಸರಿಸಬೇಡಿ, ಕ್ಷಮಿಸಿ...ಎಲ್ಲಾ ಮೀಡಿಯಾಗಳು ಟಿ.ವಿ.ಚಾನೆಲ್ ಗಳೂ ಅಣ್ಣಾ ಹಜಾರೆ ಗೆ ಬೆಂಬಲಿಸಿ ದೇಶದಾದ್ಯಂತ ಭ್ರಷ್ಟಾಚಾರದ ವಿರುದ್ದ ಪ್ರತಿಭಟನೆ ಆಂದೋಲನ ನಡೆಯುತ್ತಿರುವುದನ್ನು ತೋರಿಸಿ ಪ್ರಸಾರ…See More
Aug 17, 2011
ShivaRam H posted a blog post

ನೋಡಿದಿರಾ, ಪ್ರಪಂಚದಾದ್ಯಂತ ಆಧ್ಯಾತ್ಮಿಕತೆ ಜ್ಞಾನೋನ್ನತಿಗೆ ಹೆಸರಾದ ಈ ದೇಶಾಡಳಿತ ಹೇಗಿದೆ!

ನೋಡಿದಿರಾ, ಪ್ರಪಂಚದಾದ್ಯಂತ ಆಧ್ಯಾತ್ಮಿಕತೆ ಜ್ಞಾನೋನ್ನತಿಗೆ ಹೆಸರಾದ ಈ ದೇಶಾಡಳಿತ ಹೇಗಿದೆ! ಒಬ್ಬ ವೀರ ಸನ್ಯಾಸಿ ಪ್ರಪಂಚದಾದ್ಯ ಹೊಂದಿರುವ ತನ್ನ ಮಿಲಿಯಾಂತರ ಭಕ್ತರು ಬೆಂಬಲಿಗರೊಂದಿಗೆ  ಸತ್ಯ ನಿಷ್ಠೂರ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ,  ಅದನ್ನು ಶಾಂತಿಯಿಂದ ಬಗೆಹರಿಸಿಕೊಳ್ಳಲು ಅಸಮರ್ಥವಾದ ಹೇಡಿ ಸರ್ಕಾರ ಪೋಲೀಸರನ್ನು ಬಿಟ್ಟು ದೌರ್ಜನ್ಯ ನಡೆಸಿದೆ.  ಆ ಮಹಾ ಸಂತ ಬಾಬಾರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕರೆದುಕೊಂಡುಹೋಗಲೂ ಅವಕಾಶವೀಯದಂತೆ ಮಾಡಿ, ಅವರು ಆರು ಅಡಿ ವೇದಿಕೆಯಿಂದ ಕೆಳಗೆ ಧುಮುಕಿ ತಲೆ ಉಳಿಸಿಕೊಳ್ಳುವಂತೆ ಮಾಡಿದ್ದು ಅಸಹನೀಯ ಅಕ್ಷಮ್ಯ ಅಪರಾಧವೇ ಸರಿ. ಅದೇ ಒಬ್ಬ  ಭ್ರಷ್ಟರಾಜಕಾರಣಿ ಸಾರ್ವಜನಿಕ…See More
Jun 5, 2011
ShivaRam H posted a blog post

ಸ್ವಾಮಿ ವಿವೇಕಾನಂದರ ಜನ್ಮದಿನ- ನಮ್ಮ ರಾಷ್ಟ್ರೀಯ ಯುವ ದಿನ

ಭಾರತ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಘೋಷಿಸಿ ಆಚರಣೆಗೆ ತಂದಿರುವುದು ಸಂತೋಷದ ಸಂಗತಿ. ನಮ್ಮದೇಶವೇ ಹೆಮ್ಮೆಪಡುವಂತ ಮಹಾನ್ ಸಂತ ಮತ್ತು ರಾಷ್ಟ್ರಪ್ರೇಮಿ ಅವರು. ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆಯದಿರುವ ಯುವಜನರೇ ಇಲ್ಲವೆಂದರೆ ಉತ್ಪ್ರೇಕ್ಷೇಯಾಗಲಾರದು. ನಮ್ಮ ಹಿರಿಯ ಸಾಹಿತಿಗಳು ಮತ್ತು ಕಲಾವಿದರು ಆದಿಯಾಗಿ ಇಂದಿನ ಯುವ ಪೀಳಿಗೆಯಲ್ಲೂ…See More
Jan 13, 2011
ShivaRam H posted blog posts
Dec 6, 2010
ShivaRam H and Hariharapurasridhar are now friends
Nov 28, 2010
ShivaRam H posted blog posts
Nov 25, 2010
ShivaRam H posted a blog post

ದೀಪಾವಳಿ ಹಬ್ಬ

ದೀಪಾಲಂಕಾರ ಲೋಕಶೃಂಗಾರಬೆಳಕು ಚೆಲ್ಲಿದ ಬಾಳ ವಿಹಾರಸಂಭ್ರಮ ಸ್ಫುರಿಸುವ ಹ಼ರ್ಷಾವಳಿಬರುತಿದೆ ಬರುತಿದೆ ದೀಪಾವಳಿ.ರಕ್ಕಸಲೀಲೆಯ ದಮನಗೊಳಿದ ಧಾತ್ರಿಕತ್ತಲೆ ಕಳೆದು ಜ್ಞಾನ ಉದಿಸಿದ ಜ್ಯೋತಿಹೊಸಬೆಳಕಲಿ ಹೊಸತಿರುವು ನೀಡಿದೆ ಕಾಂತಿಬದುಕಿಗೆ ಸಂತಸ ಚಿಮ್ಮುವ ಹರ್ಷಾವಳಿಬರುತಿದೆ ಬರುತಿದೆ ದೀಪಾವಳಿ.ಚಟಪಟ ಸಿಡಿಯುತ ಹೊಸ ಬಿರಿಸು ಬಾಣಗಳುಎಳೆಯರ ಕಿಲಕಿಲ ಕುಣಿಸುವ ಹಿರಿಯರ ತಣಿಸುವಮನೆ ಮನೆ ಮನಗಳ ಹಗುರಗೊಳಿಸುವ ರಾತ್ರಿಮತ್ತೆ ನಾಳೆಗೆ ನವಶಕ್ತಿ ತುಂಬುವ ಹರ್ಷಾವಳಿಬರುತಿದೆ ಬರುತಿದೆ ದೀಪಾವಳಿ.ಹೃದಯ ಹೃದಯಗಳ ನಲಿಸಿ ಬೆಸೆಯುವ ಪ್ರೀತಿಹೊಸ ಗೆಲುವಲಿ ಹೊಸ ದಾರಿ ತೋರುವ ದೀಪ್ತಿನವೋದಯವೆ ತೊಲಗಿಸುವುದೆಲ್ಲರ ಭ್ರಾಂತಿಜೀವಕೆ ಚೇತನ…See More
Nov 8, 2010
ShivaRam H posted blog posts
Nov 1, 2010
ShivaRam H posted a blog post

ಮರಳಿ ಬ್ಲಾಗಿಂಗ್ ಲೋಕಕ್ಕೇ..

ಕಳೆದ ೫-೬ ತಿಂಗಳಿಂದ ಬ್ಲಾಗಿಂಗ್ ಲೋಕದಿಂದ ದೂರ ಉಳಿದಿದ್ದೆ. ಕ್ಷಮಿಸಿ ಇದು ನನ್ನ ಕೆಟ್ಟ ಗುಣ ಎನ್ನಿ, ಇಲ್ಲವೇ ಇದು ನಾನು ಹಿಡಿದ ಕೆಲಸದಲ್ಲಿ ಒಳ್ಳೆಯ ಇನ್ವಾಲ್ ಮೆಂಟ್ ಯಾ ಕಮಿಟ್ ಮೆಂಟ್ ಎನ್ನಿ. ಹೌದು, ನಾನು ಯಾವುದಾದರೂ ಒಂದು ಲೋಕಕ್ಕೆಹೋದರೆ, ಅಲ್ಲೇ.. ಅಲ್ಲಿನ ಕೆಲಸ ಮುಗಿಯುವವರೆಗೆ ಅಲ್ಲೇ ಉಳಿದುಬಿಡುತ್ತೇನೆ. ಬೇರೆ ಯಾವುದರ ಕಡೆಗೆ ನನ್ನ ಗಮನ ಹೋಗುವುದು ಕಷ್ಟವೇ.... ನನಗೆ ಚಿಕ್ಕಂದಿನಲ್ಲಿ, ನನ್ನ ಅಮ್ಮ ಹೇಳುತ್ತಿದ್ದುದು ನೆನಪಾಗುತ್ತದೆ-"ಈ ಹುಡುಗ ಯಾವಾಗಲಾದರೂ ತನ್ನದೇ ಲೋಕದಲ್ಲಿ ಹೋಗಿ ಬಿಡುತ್ತಾನೆ!"- ಅಮ್ಮ ಇದ್ದಿದ್ದರೆ, ನಾನೀವರೆಗೆ ನನ್ನದೇ ಲೋಕದಲ್ಲಿ ಮಾಡಿರುವ ಕೃಷಿ-ಸಾಧನೆ ಕಂಡು ಅದೆಷ್ಟು ಸಂತೋಷ…See More
Sep 24, 2010
ShivaRam H and ಬೆಳ್ಳಾಲ ಗೋಪಿನಾಥ ರಾವ್ are now friends
Apr 26, 2010
ShivaRam H posted a blog post

ಸ್ವಾರಸ್ಯವಿಲ್ಲದ ಸುದ್ದಿಗಳು!

ಈ ಮಹಾ ಕುಬೇರನ ಹೆಸರು ಡಾ.ಕೇತನ್ ದೇಸಾಯಿ. ಈತ ಭಾರತೀಯ ವೈದ್ಯಕೀಯ ಮಂಡಳಿ ಅಧ್ಯಕ್ಷ. ಈತನ ಮನೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 1801.50 ಕೋಟಿ ರೂ. ನಗದು ಹಾಗೂ 1.5 ಟನ್ ಚಿನ್ನ. ಲಂಚದ ಸ್ವೀಕರಿಸಿದ ಆರೋಪದ ಮೇಲೆ ಬಂಧಿತನಾಗಿರುವ ಅವನ ದಿಲ್ಲಿ ಮತ್ತು ಹೈದರಾಬಾದ್ ನಿವಾಸಗಳು ಮತ್ತು ಲಾಕರ‍್ ನಿಂದ ವಶಪಡಿಸಿಕೊಳ್ಳಲಾಗಿದೆ. ಈ ಮಹಾಶಯನನ್ನು ಸಿಬಿಐ ವಿಚಾರಣೆಗಾಗಿ ತನ್ನ ವಶಕ್ಕೆ ಪಡೆದಿದೆ. ನಿಜಕ್ಕೂ ನಮ್ಮ ಮಹಾನ್ ಭಾರತದ ಸಿಬಿಐ ತಂಡಕ್ಕೆ ಜೈ ಕಾರ ಹೇಳಿ ಅಭಿನಂದನೆಗಳನ್ನು ಸಲ್ಲಿಸಬೇಕು.ವೈದ್ಯಕೀಯ ಕಾಲೇಜುಗಳಿಗೆ ಮಾನ್ಯತೆ ನೀಡಲು ಲಂಚ ಸ್ವೀಕರಿಸುತ್ತಿದ್ದರು ಎಂಬುದು ಆರೋಪದ ಹಿನ್ನೆಲೆ. ಈತ ಎಂಥ ದೊಡ್ಡ ಮನುಷ್ಯ ಎಂದರೆ…See More
Apr 25, 2010
ShivaRam H posted blog posts
Apr 13, 2010
ShivaRam H posted blog posts
Apr 3, 2010
ShivaRam H posted photos
Mar 30, 2010
ShivaRam H posted a blog post

ಹೇಗೋ ಪರಿಚಿತರಾದೆವು; ಏಕೋ ಹತ್ತಿರವಾದೆವು...

ಹೇಗೋ ಪರಿಚಿತರಾದೆವು; ಏಕೋ ಹತ್ತಿರವಾದೆವುನನಗೆ ನೀನು ಬೇಕು ಅಂದರೆ;ನನಗೆ ನಿಮ್ಮ ಹೃದಯ ಬೇಕು ಅಂದಳು.ಈ ಬುವಿಯ ಹಸಿರಲಿ ಸೂರ್ಯಕಾಂತಿ ಸಂದಂತೆಬೆಳಕಿನಲಿ ಏಳು ಬಣ್ಣಗಳು ಬೆರೆತಂತೆನಾವು ಒಂದಾಗಬೇಕು ಎಂದೇ ಕನವರಿಸಿದಳು!ನನಗೆ ನೀನೆ ಜೀವರಶ್ಮಿ;ನನ್ನ ಬದುಕು ನಿತ್ಯ ಬೆಳಗಬೇಕು ಅಂದರೆನಿಮ್ಮ ಜೀವದುಸಿರಿಗೆ ನಾನೇ ಬಸಿರುಈಗಲೆ ಏಕೆ ಹೊರೆ, ದೊರೆ ನಿಮಗೆಕಾಲ ಬರಬೇಕು;ಕಾಯಬೇಕು ಅಂದಳು!ನಮ್ಮ ಪ್ರೀತಿಯ ಹೂ ಅರಳಿದೆ;ಮಧುಹೀರುವ ಸಮಯವಿದೇ ಅಂದರೆಮನಸುಗಳು ತಾ ಮಾಗಬೇಕು;ಹೂವು ಗಂಧ ತೀಡಿ ಘಮಘಮಿಸಬೇಕುಸಂಬಂಧಗಳು ಸುಗಮವಾಗಬೇಕುಕಾಯಬೇಕು ಸುಮ್ಮನಿರಿ ಎಂದಳು!ಜೀವಕ್ಕೆ ಜೀವಕೊಡಬೇಕು;ಇಲ್ಲೇ ಕತ್ತಲಾಗಬೇಕು; ಬೆತ್ತಲಾಗಬೇಕುಜೊತೆಗಿರಲೆಂದಿಗೂ…See More
Mar 29, 2010
ShivaRam H updated their profile
Mar 29, 2010

Profile Information

My web/blog URL
http://ritertimes.com

ShivaRam H's Photos

Loading…
  • Add Photos
  • View All

ShivaRam H's Blog

ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು...

Posted on August 16, 2011 at 7:30pm 0 Comments

ಈ ದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಬರೆಯಲಿಕ್ಕೆ ಬಹಳ ಬೇಜಾರು ಎಂದು ಕೊಂಡ ಬ್ಲಾಗಿಗರೇ ಬಹಳಷ್ಟು ಮಂದಿಯಲ್ಲವೇ…? ನನಗೂ ಹಾಗೆ ಅನ್ನಿಸಿದ್ದಿದೆ. ಆದರೆ, ದೇಶ ಇಂತಹ ಗಂಭೀರ ಪರಿಸ್ಥಿತಿಯನ್ನೆದುರಿಸುತ್ತಿರುವಾಗ ನಾವು ಸಾಹಿತ್ಯ ಸಂಗೀತ, ಕಲೆ ಅಂತ ಬರೆಯುವುದಾದರೂ ಹೇಗೆ..? ಅದೇನೋ ಹೇಳ್ತಾರಲ್ಲ; "ದೇಶವೇ ಹತ್ತಿ ಉರಿಯುತ್ತಿರುವಾಗ ನಿರೋ ದೊರೆ ಪಿಟೀಲು ಬಾರಿಸುತ್ತಿದ್ದನಂತೆ!" ಹೀಗೆ ಹೇಳ್ತೀನೀಂತ ಬೇಸರಿಸಬೇಡಿ, ಕ್ಷಮಿಸಿ...ಎಲ್ಲಾ ಮೀಡಿಯಾಗಳು ಟಿ.ವಿ.ಚಾನೆಲ್ ಗಳೂ ಅಣ್ಣಾ ಹಜಾರೆ ಗೆ ಬೆಂಬಲಿಸಿ ದೇಶದಾದ್ಯಂತ ಭ್ರಷ್ಟಾಚಾರದ ವಿರುದ್ದ…

Continue

ನೋಡಿದಿರಾ, ಪ್ರಪಂಚದಾದ್ಯಂತ ಆಧ್ಯಾತ್ಮಿಕತೆ ಜ್ಞಾನೋನ್ನತಿಗೆ ಹೆಸರಾದ ಈ ದೇಶಾಡಳಿತ ಹೇಗಿದೆ!

Posted on June 5, 2011 at 11:38am 2 Comments

ನೋಡಿದಿರಾ, ಪ್ರಪಂಚದಾದ್ಯಂತ ಆಧ್ಯಾತ್ಮಿಕತೆ ಜ್ಞಾನೋನ್ನತಿಗೆ ಹೆಸರಾದ ಈ ದೇಶಾಡಳಿತ ಹೇಗಿದೆ!

 

ಒಬ್ಬ ವೀರ ಸನ್ಯಾಸಿ ಪ್ರಪಂಚದಾದ್ಯ ಹೊಂದಿರುವ ತನ್ನ ಮಿಲಿಯಾಂತರ ಭಕ್ತರು ಬೆಂಬಲಿಗರೊಂದಿಗೆ  ಸತ್ಯ ನಿಷ್ಠೂರ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ,  ಅದನ್ನು ಶಾಂತಿಯಿಂದ ಬಗೆಹರಿಸಿಕೊಳ್ಳಲು ಅಸಮರ್ಥವಾದ ಹೇಡಿ ಸರ್ಕಾರ ಪೋಲೀಸರನ್ನು ಬಿಟ್ಟು ದೌರ್ಜನ್ಯ ನಡೆಸಿದೆ.  ಆ ಮಹಾ ಸಂತ ಬಾಬಾರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕರೆದುಕೊಂಡುಹೋಗಲೂ ಅವಕಾಶವೀಯದಂತೆ ಮಾಡಿ, ಅವರು ಆರು ಅಡಿ ವೇದಿಕೆಯಿಂದ ಕೆಳಗೆ ಧುಮುಕಿ ತಲೆ ಉಳಿಸಿಕೊಳ್ಳುವಂತೆ ಮಾಡಿದ್ದು ಅಸಹನೀಯ ಅಕ್ಷಮ್ಯ ಅಪರಾಧವೇ ಸರಿ. ಅದೇ ಒಬ್ಬ  ಭ್ರಷ್ಟರಾಜಕಾರಣಿ… Continue

ಸ್ವಾಮಿ ವಿವೇಕಾನಂದರ ಜನ್ಮದಿನ- ನಮ್ಮ ರಾಷ್ಟ್ರೀಯ ಯುವ ದಿನ

Posted on January 13, 2011 at 9:00am 0 Comments

ಭಾರತ ಸರಕಾರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಘೋಷಿಸಿ ಆಚರಣೆಗೆ ತಂದಿರುವುದು ಸಂತೋಷದ ಸಂಗತಿ. ನಮ್ಮದೇಶವೇ ಹೆಮ್ಮೆಪಡುವಂತ ಮಹಾನ್ ಸಂತ ಮತ್ತು ರಾಷ್ಟ್ರಪ್ರೇಮಿ ಅವರು. ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆಯದಿರುವ ಯುವಜನರೇ ಇಲ್ಲವೆಂದರೆ ಉತ್ಪ್ರೇಕ್ಷೇಯಾಗಲಾರದು. ನಮ್ಮ ಹಿರಿಯ ಸಾಹಿತಿಗಳು ಮತ್ತು ಕಲಾವಿದರು ಆದಿಯಾಗಿ ಇಂದಿನ ಯುವ ಪೀಳಿಗೆಯಲ್ಲೂ…

Continue

ಪ್ರಾಮಾಣಿಕ ಚಳವಳಿಗಾರರು ಹೋರಾಟಗಾರರು ಇದ್ದಾರೆಯೇ...?

Posted on December 6, 2010 at 1:30pm 2 Comments

ಹೌದಲ್ಲ! ಈ ಶಾಸಕರು ಸಚಿವರುಗಳಿಗೆ ಸಾವಿರಾರು ಕೋಟಿ ಬಂದಿದ್ದಾದರೂ ಹೇಗೆ ಎಲ್ಲಿಂದ?

ಅವರ ಶಾಸಕರ ಅಥವಾ ಸಚಿವರ ಸಂಬಳದಿಂದ ಅಷ್ಟೆಲ್ಲಾ ಹೇರಳ ಆಸ್ತಿ ಪಾಸ್ತಿ ಸಂಪಾದಿಸಲು ಸಾಧ್ಯವೇ ?

ಇಲ್ಲಾ ಅದೆಲ್ಲವೂ ಅವರೆಲ್ಲರೂ ಕಷ್ಟಪಟ್ಟು ಸಂಪಾದಿಸಿದ ಸ್ವಯಾರ್ಜಿತವೇನು?

ಅದು ಅವರೆಲ್ಲರಿಗೂ ಅವರ ತಂದೆ-ತಾತಂದಿರಿಂದ ಬಂದದ್ದೇನು ?



ನೋಡಿದ್ದೀರಿ ನೀವೂ..ಕೆಲವೇ ಕಲವರ್ಷಗಳೇ ಸಂಸದನೋ ಶಾಸಕನೋ, ಮಂತ್ರಿಯೋ ಮುಖ್ಯ ಮಂತ್ರಿಯೋ ಆದವನು, ಏನೂ ಓದಿಲ್ಲದದಿದ್ದರೂ, ಗತಿಯಿಲ್ಲದಿದ್ದರೂ, ಆತ ಈಗ ಮಹಾನ್ ರಾಜಕೀಯ ವ್ಯಕ್ತಿ! ಸುಧಾರಕ ಮಾತ್ರವಲ್ಲ ಸಾವಿರಾರು ಕೋಟಿಗಳ ಸರದಾರ ಸಾಹುಕಾರ ?

ಹೇಗೇ ಎಂದು ನಾನೂ ಎಷ್ಟೋ ಬಾರಿ… Continue

Comment Wall (3 comments)

You need to be a member of ಕನ್ನಡ ಬ್ಲಾಗರ್ಸ್ to add comments!

Join ಕನ್ನಡ ಬ್ಲಾಗರ್ಸ್

At 7:29pm on March 13, 2010, ಕೆ ವಿ ಕಾಮತ said…
Private Listening Purpose
Specially for Shri ShivaRam H





With Love and Regards
At 8:19pm on February 21, 2010, ShivaRam H said…
ಸುಬ್ರಮಣ್ಯ ಅವರೇ, ನಿಮ್ಮ ಸಲಹೆ ಸೂಚನೆ ತುಂಬಾ ಉಪಯುಕ್ತವಾಗಿದೆ. ನನಗಿದು ತಿಳಿದಿರಲಿಲ್ಲ. ಇಲ್ಲಿ ಇಂತಹ ವಿಷಯಗಳನ್ನು ಎಷ್ಟುತಿಳಿದರೂ ತಿಳಿಯುವುದು ಇದ್ದೇ ಇರುತ್ತದಲ್ಲ....ನನ್ನ ಅಭಿಪ್ರಾಯದಲ್ಲಿ ಬಹಳಷ್ಟು ಬ್ಲಾಗಿಗರಿಗೆ ಅದರಲ್ಲೂ ಹೊಸಬರಿಗೆ ಇದು ತಿಳಿದಿಲ್ಲವೆಂದೇ ಹೇಳಬೇಕು. ನೀವು ಉಪಕಾರ ಮಾಡಿದ್ದೀರಿ. ವಂದನೆಗಳು
At 10:16pm on February 17, 2010, M.D.Subramanya said…
ನಮಸ್ಕಾರ ಶಿವರಾಂ ಅವರೆ, ನಿಮಗೆ ಸಮಯವಿದ್ದರೆ computer & internet ಗೆ ಸಂಬಂದ ಪಟ್ಟ ನನ್ನ ಈ ಬ್ಲಾಗ್ ಓದಿ. http://machikoppa.blogspot.com/2010/02/bloggercom.html
 
 
 

© 2012   Created by avadhimag.com.

Badges  |  Report an Issue  |  Terms of Service