Kannada Bloggers

ಕನ್ನಡ ಬ್ಲಾಗಿಗರ ಕೂಟ

Noopura Bhramari's Page

Gifts Received

Gift

Noopura Bhramari has not received any gifts yet

Give Noopura Bhramari a Gift

Latest Activity

neelanjala and Noopura Bhramari are now friends
on Friday
Noopura Bhramari added a blog post
ಉಜಿರೆ; ನವೆಂಬರ್ ೨೨: ‘ನೂಪುರ ಭ್ರಮರಿ’-ನರ್ತನ ಜಗತ್ತಿನ ಸಂವೇದನೆ,ಅಭಿರುಚಿಗಳ ಕುರಿತ ವಿಶಿಷ್ಟ ಬಗೆಯ ದ್ವೈಮಾಸಿಕದ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ ‘ಮುದ್ರಾರ್ಣವ’ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾ…
December 14
Noopura Bhramari added a blog post
ಆತ್ಮೀಯರೇ, ಇದೇ ನವೆಂಬರ್ ೨೨ ಆದಿತ್ಯವಾರದಂದು, ಸಂಜೆ ೪ ಗಂಟೆಗೆ ಧರ್ಮಸ್ಥಳದ ಬಳಿ ಇರುವ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನ ರಾಮಕೃಷ್ಣ ಸಭಾ ಮಂಟಪದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಪ್ರಕಾಶನದೊಂದಿಗೆ ಯಕ್ಷಸಪ್ತಾಹದ ಜೊತೆಗೆ ಭವ್ಯವೇದಿಕೆಯಲ್ಲಿ ಲೋಕಾರ್ಪಣಗೊಳ್ಳುತ್ತಿದೆ. ಅಧ್ಯಕ್ಷತ…
November 22
Noopura Bhramari added an event
'ಮುದ್ರಾರ್ಣವ' at Ujire Janardhana Swamy Temple, Belthangady
November 22, 2009 from 4pm to 7pm
ಆತ್ಮೀಯರೇ, ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರ…
November 19
Noopura Bhramari added a blog post
ರಾಮಾ-ಕೃಷ್ಣಾ ಅಂತ ಟಿವಿ ಮುಂದೆ ಕೈಮುಗಿದು ಕುಳಿತಿದ್ದ ಜಮಾನಾ ಚಾವಡಿಯಿಂದೆದ್ದು ಹೋಗಿ ವರ್ಷಾನುಗಟ್ಟಲೆ ಮನೆಯ ಹೆಂಗಸರು ದೇಶದ ತುಂಬೆಲ್ಲಾ ಅತ್ತೆ, ಸೊಸೆಯ ಸರಿ- ತಪ್ಪುಗಳನ್ನ ಮಾತಾಡಿಕೊಳ್ಳುತ್ತಾ, ಮೂಗೊರೆಸಿ ಅತ್ತುಕೊಂಡು ಕುಳಿತಿರುವಾಗಲೆ ಅದೆಲ್ಲೋ ಮೂಲೆಯಲ್ಲಿ ಮುಸಿಮುಸಿ ಅಳುತ್ತಿದ್ದ ಅಮಿತಾಬ್ ಬಚ್ಚನ್ '…
October 15
Noopura Bhramari and Meena K.H. are now friends
September 6
Noopura Bhramari added a discussion
ಕನ್ನಡದ ಉಪಭಾಷೆಯಾದ ಹವ್ಯಕದಲ್ಲಿ ಬರೆಯಲ್ಪಡುವ ಬ್ಲಾಗುಗಳಿವೆಯೇ? ಚಾಲ್ತಿಯಲ್ಲಿರುವ ಹವ್ಯಕ ಬ್ಲಾಗ್ ಗಳ ಪೈಕಿ oppanna.blogspot.com ಉತ್ತಮ ಗುಣಮಟ್ಟ, ತಿಳಿಹಾಸ್ಯವುಳ್ಳ ಪಾಂಡಿತ್ಯದಿಂದಾಗಿ ಹಿಟ್ಸ್ ಗಳನ್ನು ಕಾಯ್ದುಕೊಂಡಿದೆ. ಇಂತಹ ಭಾಷೆಯ ವಿವಿಧ ಮಜಲುಗಳನ್ನು ಹುಡುಕಿ, ಅದರೊಳಗಿನ ಸಂಪತ್ತಿನ ಅನ್ವೇಶಣೆ…
August 17
Noopura Bhramari added a discussion
ಹೆಚ್ಚುತ್ತಿರುವ ಬ್ಲಾಗ್ ಮತ್ತು ಬ್ಲಾಗಿಗರ ಬರಹಗಳು ಕಸದ ಬುಟ್ಟಿಗೆ ಹೋಗುವ ಲೇಖನ, ಬರಹಗಳ ಸಾಧ್ಯತೆಗಳನ್ನು ಕಡಿಮೆ ಮಾಡಿದೆ ಎಂದೆನಿಸುವುದಿಲ್ಲವೇ?
August 11
August 9
Noopura Bhramari is now friends with varada and pranesh kulkarni
July 30
July 23

Profile Information

My web/blog URL
http://noopurabhramari.com

Noopura Bhramari's Photos

Loading…

Noopura Bhramari's Blog

Noopura Bhramari

‘ಮುದ್ರಾರ್ಣವ’


ಉಜಿರೆ; ನವೆಂಬರ್ ೨೨: ‘ನೂಪುರ ಭ್ರಮರಿ’-ನರ್ತನ ಜಗತ್ತಿನ ಸಂವೇದನೆ,ಅಭಿರುಚಿಗಳ ಕುರಿತ ವಿಶಿಷ್ಟ ಬಗೆಯ ದ್ವೈಮಾಸಿಕದ ಸಂಪಾದಕಿ, ಪತ್ರಿಕೋದ್ಯಮ ಪ್ರಾಧ್ಯಾಪಕಿ, ಕಲಾವಿದೆ ಕು. ಮನೋರಮಾ ಬಿ.ಎನ್ ರಚಿತ ಹಸ್ತ-ಮುದ್ರೆಗಳ ಕುರಿತಾದ ಸಂಶೋಧನಾ ಕೃತಿ ‘ಮುದ್ರಾರ್ಣವ’ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ರಾಮಕೃಷ್ಣ ಸಭಾಂಗಣದ ಅದ್ಧೂರಿ ವೇದಿಕೆಯಲ್ಲಿ ಅನಾವರಣಗೊಂಡಿತು.
ಕೃತಿ… Continue

Posted on December 14, 2009 at 3:17pm —

Noopura Bhramari

ಮುದ್ರಾರ್ಣವ

ಆತ್ಮೀಯರೇ,
ಇದೇ ನವೆಂಬರ್ ೨೨ ಆದಿತ್ಯವಾರದಂದು, ಸಂಜೆ ೪ ಗಂಟೆಗೆ ಧರ್ಮಸ್ಥಳದ ಬಳಿ ಇರುವ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನ ರಾಮಕೃಷ್ಣ ಸಭಾ
ಮಂಟಪದಲ್ಲಿ, ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ಪ್ರಕಾಶನದೊಂದಿಗೆ ಯಕ್ಷಸಪ್ತಾಹದ ಜೊತೆಗೆ ಭವ್ಯವೇದಿಕೆಯಲ್ಲಿ ಲೋಕಾರ್ಪಣಗೊಳ್ಳುತ್ತಿದೆ.

ಅಧ್ಯಕ್ಷತೆ : ಶ್ರೀ ಟಿ. ಶಾಮ ಭಟ್, ಭಾ.ಸೇ.ಆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಕೆ.ಐ.ಡಿ.ಬಿ., ಕರ್ನಾಟಕ.
ಗ್ರಂಥ ಲೋಕಾರ್ಪಣೆ : ಡಾ. ಬಿ. ಯಶೋವರ್ಮ, ಕಾರ್ಯದರ್ಶಿಗಳು, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳು
ಗ್ರಂಥ ಪರಿಚಯ : ಡಾ. ಎಂ. ಪ್ರಭಾಕರ ಜೋಷಿ, ಬಹುಶ್ರುತ ವಿದ್ವಾಂಸರು
ಮುಖ್ಯ ಅಭ್ಯಾಗತ : ಧರ್ಮದರ್ಶಿ ಶ್ರೀ ಹರಿ… Continue

Posted on November 22, 2009 at 9:30am —

Noopura Bhramari

ಮಾಧ್ಯಮಗಳು ಮಾರಾಟಕ್ಕಿವೆ ! ರಿಯಾಲಿಟಿ ಶೋವಿನ Cruel Reality !

ರಾಮಾ-ಕೃಷ್ಣಾ ಅಂತ ಟಿವಿ ಮುಂದೆ ಕೈಮುಗಿದು ಕುಳಿತಿದ್ದ ಜಮಾನಾ ಚಾವಡಿಯಿಂದೆದ್ದು ಹೋಗಿ ವರ್ಷಾನುಗಟ್ಟಲೆ ಮನೆಯ ಹೆಂಗಸರು ದೇಶದ ತುಂಬೆಲ್ಲಾ ಅತ್ತೆ, ಸೊಸೆಯ ಸರಿ- ತಪ್ಪುಗಳನ್ನ ಮಾತಾಡಿಕೊಳ್ಳುತ್ತಾ, ಮೂಗೊರೆಸಿ ಅತ್ತುಕೊಂಡು ಕುಳಿತಿರುವಾಗಲೆ ಅದೆಲ್ಲೋ ಮೂಲೆಯಲ್ಲಿ ಮುಸಿಮುಸಿ ಅಳುತ್ತಿದ್ದ ಅಮಿತಾಬ್ ಬಚ್ಚನ್ ' ಲಾಕ್ ಕರ್ ದಿಯಾ ಜಾಯ್' ಅಂದಿದ್ದೇ ತಡ ಎಲ್ಲರೂ 'ಲಾಕ್' ಆಗಿದ್ದಂತೂ ಹೌದು ! ಹಾಗೆ ನೋಡಿದರೆ, 'ಕ್ಯೋಂ ಕಿ ಸಾಸ್ ಬಿ ಕಭೀ ಬಹೂ ಥೀ' ಅಂತ ಏಕ್ತಾ ಕಪೂರ್‌ನಂತವರು ಗಂಟೆಗೊಂದಾವರ್ತಿ ಕುಯ್ಯುವಾಗ ; ವನವಾಸ ೧೪ ವರ್ಷ, ಆದರೆ 'ರೀಲ್' ಬಿಡುವ ಸೀರಿಯಲ್‌ಗೆ ಅದರ ದುಪ್ಪಟ್ಟು ವರುಷ (ಹಾವಿನ ದ್ವೇಷ, ಹನ್ನೆರಡು ವರುಷ- ಎ… Continue

Posted on October 15, 2009 at 6:46pm —

Noopura Bhramari

'ವರುಷವೆರಡು ಕಳೆದಿದೆ... ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ...'

ಅದೊಂದು ರೀತಿಯಲ್ಲಿ ಬಯಸದೇ ಒಲಿದು ಬಂದ ಭಾಗ್ಯ !!!
ಎರಡು ವಸಂತಗಳನ್ನು ಪೂರೈಸಿ ಮೂರನೇ ಸಂವತ್ಸರಕ್ಕೆ ಕಾಲಿಡುವ ಹೊತ್ತಿಗೆ ಅಂತಹುದೊಂದು ಶುಭಾರಂಭ ಒದಗೀತು ಎಂಬುದನ್ನು ನೂಪುರ ಭ್ರಮರಿಯ ಬಳಗದ ಯಾವ ಮಿತ್ರರೂ ಕಲ್ಪಿಸಿಯೂ ಇರಲಿಲ್ಲ. ಏಕೆಂದರೆ ಕಳೆದ ವರ್ಷದಂತೆ ಒಂದು ವರ್ಷ ಪೂರೈಸಿದ ಪ್ರಯುಕ್ತ ಮಿತ್ರರೆಲ್ಲಾ ಒಟ್ಟಾಗಿ ವಾರ್ಷಿಕ ಸಂಭ್ರಮವನ್ನು ಆಚರಿಸಿಕೊಂಡು, ವೆಬ್‌ಸೈಟ್ ಅನಾವರಣಗೊಳಿಸಿದಂತ ಯಾವುದೇ ನೆವವೂ ಈ ವರ್ಷದ ಪ್ರಾರಂಭಕ್ಕೆ ಇರಲಿಲ್ಲ. ಬಳಗದ ಕುಟುಂಬ ಸಾಕಷ್ಟು ಹಿರಿದಾಗುತ್ತಿದ್ದರೂ ಈ ವರ್ಷಕ್ಕೆ ಅಂತಹ ಸಮಾರಂಭ ಮಾಡುವ ಇರಾದೆ ಯಾರಿಗೂ ಇರಲಿಲ್ಲವೆನ್ನಬಹುದೇನೋ ! ಹಾಗಾಗಿ ಬಳಗದ ಪ್ರಮುಖರು ಸಭೆ ಸೇರಿ ಒಕ್ಕೊರಲಿ
Continue

Posted on March 29, 2009 at 11:17am —

Comment Wall (2 comments)

You need to be a member of Kannada Bloggers to add comments!

Join this social network

At 11:09am on November 24, 2009, Dattaraj Deshpande said…
Hi...bhrama.....Nice name..
At 10:15pm on August 14, 2009, P.Ramachandra said…
ಪತ್ರಿಕೋದ್ಯಮ ಉಪನ್ಯಾಸಕಿ ಮನೋರಮಾ ಬಿ.ಎನ್ ರಿಗೆ ನಮಸ್ಕಾರ.

ಕೊಲ್ಲಿ ದೇಶಗಳಲ್ಲಿ ಕರ್ನಾಟಕವನ್ನು ಪ್ರತಿಬಿಂಬಿಸುವ ಮಾಧ್ಯಮ "ಗಲ್ಫ್ ಕನ್ನಡಿಗ" ನಾಡಿನ ಹಿರಿಯ ಕನ್ನಡ ಪತ್ರಕರ್ತ 'ತಾಯಿನಾಡು' ರೂಪಿಸಿದ ’ಸುದ್ದಿಜೀವಿ’ ಶ್ರೀ. ಹೆಚ್. ಆರ್. ನಾಗೇಶ ರಾವ್ ಅವರ ಲೇಖನಗಳನ್ನು ಪ್ರತಿ ಗುರುವಾರ ಅಂತರ್ಜಾಲದಲ್ಲಿ ಪ್ರಕಟಿಸುತಿದೆ.

13 ಆಗಸ್ಟ್ 2009 ರಂದು ಪ್ರಕಟಣೆಗೊಂಡ ಲೇಖನ "ನನ್ನ ತಾಯಿನಾಡು ದಿನಗಳು ( ತುಣುಕು -೧ )" ಓದಲು ಈ ಲಿಂಕ್ ನೋಡಿ

http://www.gulfkannadiga.com/news-10150.html

ತಮ್ಮ ಅನಿಸಿಕೆಯನ್ನು ತಿಳಿಸಿ . ಕೊಲ್ಲಿ ದೇಶದ ಕನ್ನಡ ಪ್ರೇಮಿಗಳ ಯತ್ನವನ್ನು ಪ್ರೋತ್ಸಾಹಿಸಿ.

ವಂದನೆಗಳು

ಪ.ರಾಮಚಂದ್ರ
 
 

About

 

© 2009   Created by Mayflower Media House on Ning.   Create Your Own Social Network

Badges  |  Report an Issue  |  Privacy  |  Terms of Service

Sign in to chat!