ಎ ಆರ್ ಮಣಿಕಾಂತ್
ಒಂದು ಹಾಡಿಗಾಗಿ ಐವತ್ತು ಟ್ಯೂn gaಳನ್ನು ತಂದಿದ್ದರು ಮನೋಮೂತರ್ಿ
ನೂರು ಜನ್ಮಕೂ ನೂರಾರು ಜನ್ಮಕೂ…
ಚಿತ್ರ ಅಮೆರಿಕ ಅಮೆರಿಕಾ! ಗೀತೆರಚನೆ: ನಾಗತಿಹಳ್ಳಿ ಚಂದ್ರಶೇಖರ್.
ಸಂಗೀತ: ಮನೋಮೂತರ್ಿ. ಗಾಯನ: ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ.
ನೂರು ಜನ್ಮಕೂ ನೂರಾರು ಜನ್ಮಕೂ
ಒಲವ ಧಾರೆಯೇ ಒಲಿದೊಲಿದು ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ ||ಪ||
ಬಾಳೆಂದರೆ ಪ್ರಣಯಾನುಭಾವ
ಕವಿತೆ ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ ||1||
ಬಾ ಸಂಪಿಗೆ ಸವಿಭಾವ ಲಹರಿ
ಹರಿಯೇ ಪನ್ನೀರ ಜೀವನದಿ
ಬಾ [...]
ಬೆಂಕಿ ಹೊತ್ತಿದೆ ಹುಣ್ಣಿಮೆಯ ಚಂದ್ರನಿಗೆ
ಈ ರಾತ್ರಿ ಬೆಳ್ಳಂಬೆಳಕಿರತ್ತೆ.
ಉರಿದು ಬೂದಿಯಾದರೆ ನಾಳೆ ಅಮಾವಾಸ್ಯೆ ಮತ್ತೆ.
ಬನ್ನಿ ತೊಡೋಣ ಕನ್ನಡಿಯನ್ನು
ನೋಡಿಕೊಳ್ಳಬಹುದು ಎಲ್ಲ ತಂತಮ್ಮ ಮುಖಗಳನ್ನು.
ಆತ್ಮ? ನೋಡಿಕೊಂಡವರು ಯಾರು.
(ಗುಲ್ಜಾರ್ ಪ್ರೇರಣೆಯಿಂದ )
ಸಂವಾದ.ಕಾಂ
ಆಯೋಜಿಸಿರುವ
ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ
ಸಂವಾದದಲ್ಲಿ ಭಾಗವಹಿಸಲಿರುವರು:
ನಿರ್ಮಾಪಕ- ರಾಕ್ಲೈನ್ ವೆಂಕಟೇಶ್
ನಿರ್ದೇಶಕ-ಯೋಗರಾಜ ಭಟ್
ದಿಗಂತ್ – ಕಲಾವಿದ
ನೀತೂ -ಕಲಾವಿದೆ
ರಾಜು ತಾಳಿಕೋಟೆ – ಕಲಾವಿದ
ಮಿತ್ರ – ಕಲಾವಿದ
ಪವನ್ ಕುಮಾರ್ – ಕಲಾವಿದ, ಚಿತ್ರಕತೆಗಾರ
ಸತೀಶ್ – ಕಲಾವಿದ
ದಿನಾಂಕ: 23 ರ ಭಾನುವಾರ
ಪ್ರದರ್ಶನ: ಸಾಗರ್ ಚಿತ್ರಮಂದಿರ, ಬೆಳಿಗಿನ ಪ್ರದರ್ಶನ
ಭೋಜನಾನಂತರ ಸಂವಾದ
ಸಂವಾದದ ಸ್ಥಳ: ಅಡಿಗ ರೆಸಿಡೆನ್ಸಿ, ಸಾಗರ್ ಚಿತ್ರಮಂದಿರದ ಹಿಂಭಾಗ
ಚರ್ಚೆಯನ್ನು ನಡೆಸಿಕೊಡಲಿರುವವರು:
ಟೀನಾ ಶಶಿಕಾಂತ್, – ಲೇಖಕಿ
ಹೇಮಾ ಪವಾರ್ ಲೇಖಕಿ,
ಚೇತನ ತೀರ್ಥಹಳ್ಳಿ, ಕನ್ನಡಪ್ರಭ,
ಎಸ್ ಆರ್ ರಾಮಕೃಷ್ಣ,, ಸಂಪಾದಕರು, ಸಂಡೇ ಮಿಡ್ ಡೇ
ಎಸ್ ಕೆ [...]
-ಪ್ರಶಾಂತ್ ಹುಲ್ಕೋಡು
ಕೆನೆಮೊಸರು
ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿರುತ್ತಿದ್ದೆ. ತೀರ್ಥಹಳ್ಳಿಯಲ್ಲಿ ಸೋಮವಾರ ಸಂತೆ. ಅವತ್ತು ಮಾತ್ರ ಬಸ್ಸಿನಲ್ಲಿ ಕಾಲು ಹಾಕಲೂ ಜಾಗವಿರುವುದಿಲ್ಲ. ಸಂತೆ ಮಾಡಿ ಬಂದವರ ತರಕಾರಿ, ಒಣಮೀನುಗಳ ವಾಸನೆ ಘಮ ಬಸ್ಸಿನ ತುಂಬಾ ಆವರಿಸಿಕೊಳ್ಳುತ್ತಿತ್ತು.
ಇವತ್ತೂ ಕೂಡ ಭಾರದ [...]
Comment Wall (34 comments)
You need to be a member of Kannada Bloggers to add comments!
Join this social network
my name is magiret i saw your profile today and i became intrested in you and i will like to know more about you and if you can mail an email to my mail address i will give you my picture.here is my mail address (magiret2009@yahoo.com) i hope we can move from here.waiting for your mail to my mail address above.
magiret
ನಿನ್ನೆ ಬಂಗುಡೆ ಮೀನಿನ ಫ್ರೈ ಮಾಡೋಣ ಅನ್ನಿಸಿತು ರೂಮ್ ನಲ್ಲಿ.ಮನೆಗೆ ತಂದು ಫ್ರೈ ಮಾಡೋಣ ಚೆನ್ನಾಗಿರುತ್ತೆ ಅಂದೆ ಸ್ನೇಹಿತನಿಗೆ.ಆದ್ರೆ ಅವನದ್ದು ಒಂದು ಪ್ರಾಬ್ಲೆಮ್ಮು!
ಅವನಿಗೆ ಬಂಗುಡೆ ಮೀನೇನೋ ಚಪ್ಪರಿಸಿ ತಿನ್ನಲು ಇಷ್ಟ ,ಆದ್ರೆ ಅದನ್ನು ಮನೆಗೆ ತಂದು ಮಾಡಬಾರದಂತೆ.ಯಾಕೆ ಅಂತ ಕೇಳಿದ್ರೆ ’ಮೀನೇನೋ ಚೆನ್ನಾಗಿರುತ್ತೆ ಆದ್ರೆ ಸಿಕ್ಕಾಪಟ್ಟೆ ವಾಸನೆ ಮಾರಾಯ’ ಅನ್ನೋದಾ!!!
ಅವನ ವಿಚಾರಧಾರೆ ಕೇಳಿ ಮತ್ತೆ ಐಟಿ ವಿರೋಧಿಗಳ ನೆನಪಾಯ್ತು ನಂಗೆ.
ಅವನಿಗೆ ಚಪ್ಪರಿಸಿ ತಿನ್ನಲು ಬಂಗುಡೆ ಮೀನಿನ ಫ್ರೈ ಬೇಕು ಆದ್ರೆ ಅದರ ವಾಸನೆ ಆಗಲ್ಲ!
ಹಾಗೇ ನಮ್ಮ ಐಟಿ ವಿರೋಧಿ ಸ್ನೇಹಿತರಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಲು ಗೂಗಲ್ ಬೇಕು ಆದ್ರೆ ಗೂಗಲ್ ಆಫೀಸ್ ಬೆಂಗಳೂರಿನಲ್ಲಿರೋದು ಬೇಡ!
ಮೈಲ್ ಮಾಡಲು ಯಾಹೂ ಬೇಕು ಆದ್ರೆ ಯಾಹೂ ಆಫೀಸು ಮಾತ್ರ ದಯವಿಟ್ಟು ಹೈದರಾಬಾದ್ ನಲ್ಲಿರ್ಲಿ ಅಂತಾರೆ.
ಮಾತಾಡಲು ನೋಕಿಯಾ ಫೋನೇ ಬೇಕು ಆದ್ರೆ ನೋಕಿಯಾ ಆಫೀಸ್ ಏನಾದ್ರೂ ಇಲ್ಲಿ ಮಾಡೋಣ್ವಾ ಅಂದ್ರೆ ’ನೋಓಓಓ ’ !
ಸುಮ್ಮನೆ ಹೇಳಿದೆ ಮಾರಾಯ್ರೆ ಬಯ್ಯಬೇಡಿ !
ನಂಗೆ ಗೊತ್ತು ನಾವೆಲ್ರೂ ಪಟಾಕಿ ಇಷ್ಟಪಡ್ತೀವಿ ಆದ್ರೆ ಪಟಾಕಿ ಫ್ಯಾಕ್ಟರಿ ಮಾತ್ರ ಶಿವಕಾಶಿಯಲ್ಲೇ ಇರ್ಲಿ ಅಂತೀವಿ ಅಂತ....!!!
ಆದ್ರೆ ಈ ವಿಷಯದಲ್ಲಿ ಮಾತ್ರ ನಾನು ರಾಜೀವ್ ದೀಕ್ಷೀತ್ ನ ಇಷ್ಟ ಪಡ್ತೀನಿ .ಯಾಕಂದ್ರೆ ಅವರು ಮೊದಲು ಬಂಗುಡೆ ಮೀನು ತಿನ್ನೋದೇ ಬಿಡ್ತಾರೆ ,ಆಮೇಲೆ ಮೀನು ಬೇಡ ಅಂತಾರೆ.
ಇರ್ಲಿ ಬಿಡಿ ಎಲ್ಲರಿಗೂ ಅವರ ಹಾಗೆ ಇರೋಕಾಗುತ್ತಾ??
ಅವನು ಮತ್ತು ಅವಳು ಒಂದು ದಿನ ರೈಲಲ್ಲಿ ಪರಿಚಿತರಾದವರು. ತನ್ನ ಎದುರು ಸೀಟಿನಲ್ಲಿ ಕುಳಿತಿದ್ದ ಆಕೆ, ಸುಂದರಾಂಗನಾದ ಆತನನ್ನು ಕಣ್ಣೆತ್ತಿಯೂ ನೋಡದೆ ಮೊಬೈಲಿನಲ್ಲಿ ಆಟವಾಡುತ್ತಿದ್ದಳು. ಇತ್ತ ಅವನು FM ಹಾಕಿ ಹಾಡು ಕೇಳುತ್ತಾ ಇದ್ದ. FM ಹಾಡು,ಮೊಬೈಲ್ ಗೇಮ್ ಬೋರ್ ಅನಿಸಿದಾಗ ಅವರಿಬ್ಬರೂ ಮಾತಿಗಿಳಿದರು. ಆಕೆ ನಾಚಿಕೊಳ್ಳುತ್ತಾ ಮಾತನಾಡುತ್ತಿದ್ದಂತೆ ಆತ ತನ್ನ ಮೊಬೈಲ್ ನಂಬರ್ ನೀಡಿದ.ರೈಲು ದೂರ ದೂರ ಸಾಗುತ್ತಿದ್ದಂತೆ ಅವರಿಬ್ಬರೂ ಹತ್ತಿರವಾಗುತ್ತಿದ್ದರು. ಅವಳು ಇಳಿಯಬೇಕಾದ ಸ್ಟಾಪ್ ಸಮೀಪಿಸುತ್ತಿದ್ದಂತೆ ಅವಳ ಮೊಬೈಲ್ ನಿಂದ ಒಂದು missed call.ಅವರಿಬ್ಬರೂ ಪರಸ್ಪರ ಮಿಸ್ ಮಾಡಿಕೊಳ್ಳ ತೊಡಗಿದರು.
ಸ್ಟಾಪ್ ಬಂತು ಆಕೆ ಇಳಿದು ಹೋದಳು.ಅವಳ missed callಗೆ ಅವ ಕಾಲ್ ಮಾಡಿದ.. ಹೀಗೆ ಆ ಜೋಡಿ ಹಲವಾರು ಬಾರಿ recharge ಮಾಡಿಸಿ ಗಂಟೆಗಟ್ಟಲೆ ಹರಟಿದರು.Inbox ಪ್ರೇಮ ಸಂದೇಶಗಳಿಂದ ತುಂಬಿ ತುಳುಕುವಾಗ,ಪ್ರೇಮದ ringtone ಅವರಿಬ್ಬರ ಮನದಲ್ಲಿ ರಿಂಗಣಿಸುತ್ತಿತ್ತು.ಹೀಗಿರುವಾಗ ಒಂದು ದಿನ ಆ ಜೋಡಿ Out of coverage areaದಲ್ಲಿ ಭೇಟಿಯಾದರು.ಅವನು ಆಕೆಯನ್ನು ಬಹಳವಾಗಿ ಪ್ರೀತಿಸುತ್ತಿರುವುದಾಗಿ ಭರವಸೆ ನೀಡಿದ. ಆಕೆ ಅವನ ಹೃದಯದಲ್ಲಿ ತನಗೆ Lifetime Validity ಇದೆ ಎಂದು ನಂಬಿದಳು.
ಹೀಗೆ ಕಾಲ ಕಳೆಯಿತು...ನಂತರ ಇವಳ missed callಗೆ ಅವ ಕಾಲ್ ಮಾಡಲಿಲ್ಲ.ಇವಳು ಕಾಲ್ ಮಾಡಿದಳು..Call waiting...ಪುನಃ ಮಾಡಿದಳು..Number Busy...
ತನ್ನೊಂದಿಗೆ ಪ್ರೀತಿಯ ನಾಟಕವಾಡಿದ ಮೊಬೈಲ್ ಪ್ರೇಮಿಯ ಕುಡಿ ತನ್ನ ಗರ್ಭದಲ್ಲಿ ಬೆಳೆಯುತ್ತಿರುವುದು ಆಕೆಗೆ ಮನವರಿಕೆಯಾದಾಗ, ದಿನ ರಾತ್ರಿಯಿಡೀ ಆಕೆ ಕಾಲ್ ಮಾಡುತ್ತಲೇ ಇದ್ದಳು. ಅವ receive ಮಾಡಲಿಲ್ಲ. ಆಕೆ ನಿಮಿಷಕ್ಕೊಂದರಂತೆ ಮೆಸೇಜ್ ಕಳುಹಿಸಿದಳು.
ಮುಂದೊಮ್ಮೆ This number is not existing ಅಂತ ಬಂತು. ಆತ number ಬದಲಿಸಿದ್ದ...
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಾನು ವಿಜಯಕರ್ನಬಾಟಕ ನೋಡಿದೆ. ಲೇಖನವನ್ನೂ ಓದಿದೆ. ಧನ್ಯವಾದಗಳು.
ಅಂದ ಹಾಗೆ, ನನ್ನ ಬ್ಲಾಗ್ ಪೋಸ್ಟ್ ಕಾನದಿರುವುದಕ್ಕೆ ಕಾರಣ ತಿಳಿಯಿತು. ನನಗರಿವಿಲ್ಲದೇ, ಪೋಸ್ಟ್ ಮಾಡುವಾಗ, just for me ಎಂಬ ಆಪ್ಷನ್ ಕ್ಲಿಕ್ ಮಾಡಿಬಿಟ್ಟಿದ್ದೆ. ಅದನನ್ನು ಸರಿಪಡಿಸಿದ ಮೇಲೆ ಲಾಗ್ ಆಫ್ ಆಗಿದ್ದಾಗಲೂ ಕಾಣುತ್ತಿದೆ. ನಿಮ್ಮ ಸ್ಪಂದನೆಗೆ ಧನ್ಯವಾದಗಳು
TELL ABOUT MAYFLOWER MEDIA HOUSE
AI AM VERY MUTCH KEEN KNOW ABOUT ACTIVITIES
THANKING YOU
YOURS GANESH V.D.
B.H. Chandrashekara, (srrvm school nalli odiddu.)
View All Comments