Kannada Bloggers

ಕನ್ನಡ ಬ್ಲಾಗಿಗರ ಕೂಟ

ನಮ್ಮ ತಾಣದ ಸದಸ್ಯರಾದ ಓಂ ಗಣೇಶ್ ಅವರ ಇತ್ತೀಚಿನ ಕೃತಿ 'ಜಗದೊಳಗಣ ಜಾದೂ'ವನ್ನು ಧರ್ಮಸ್ಥಳದ ಡಾ ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದ ನೋಟ

Members

  • Harish D  P
  • Nirachitha
  • Shravya
  • ವಿನೋದಮಯ
  • balasubrahmanya.k.s.
  • RAJ NAYAK
  • Nagesh pai
  • chandrashekhar yethadka
  • Purushothama Bilimale
  • B A Viveka Rai
  • ಆದಿತ್ಯ.ಬಿ.ವಿ  ಬೇದೂರು
  • Halaswamy r.s
  • Suresh R
  • hulikuntemurthy
  • sindhuri.m.k
  • KODAKKAL SHIVAPRASAD
  • ಲೋದ್ಯಾಶಿ
  • chithra
  • POORNIMA
  • Rajesh

Badge

Loading…

Photos

Loading…
 

Latest Activity

Harish D P is now a member of Kannada Bloggers
2 hours ago
6 hours ago
balasubrahmanya.k.s. added 2 blog posts
8 hours ago
Nagesh pai we need National Integration First.
9 hours ago
RAJ NAYAK and BLOGKUT are now friends
11 hours ago
2 members updated their profile photos
11 hours ago
12 hours ago
ಲೋದ್ಯಾಶಿ added a blog post
ನಮ್ಮ ದೇಶ ಪ್ರಗತಿಯನ್ನ, ಸ್ವಾವಲಂಬನೆಯನ್ನ ಹೇಗೆ ಸಾಧಿಸೋದು? ಅದಕ್ಕೂ ಹಣ ದುಬ್ಬರಕ್ಕೂ ಇರುವ ಸಂಬಂದ ಏನು? ಹೀಗೆ ಇನ್ನೂ ಕೆಲ್ವು ಆರ್ಥಿಕ ವಿಷ್ಯಗಳನ್ನ ದೀರ್ಘವಾಗಿ, ಸರಳ್ವಾದ ಭಾಷೆಯಲ್ಲಿ, ಕುತೂಹಲ ಬರಿತ್ವಾಗಿ ಬರಿಬೇಕು ಅಂತೇಳಿ ತುಂಬಾ ದಿನದಿಂದ ಮನಸ್ಸಿತ್ತು. ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿರೋವ್ರಿಗೆ...
21 hours ago
Rajesh and KODAKKAL SHIVAPRASAD are now friends
yesterday
yesterday
KODAKKAL SHIVAPRASAD added a discussion
When a message relieved from Kannada Bloggers page that my photo was approved in the bloggers page, to view the photo follow the link, when clicking the link i surprised to note that kannada bloggers member page and whole page was banned for acces...
yesterday
yesterday

Blog Posts

balasubrahmanya.k.s.

ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ಅಪಾದನೆ ಯಾಕೆ ?

ರಂಗನ ತಿಟ್ಟಿನಲ್ಲಿ ದೋಣಿವಿಹಾರ ನಡೆದಿತ್ತು .ಎಲ್ಲೆಲಿಂದಲೋ ಬಂದ ಪ್ರವಾಸಿಗಳು ದೋಣಿಯಲ್ಲಿ ತೇಲಿ ಹಕ್ಕಿಗಳ ಕಂಡು ನಲಿದಿದ್ದರು.ಅಲ್ಲೇ ಹತ್ತಿರದಲ್ಲೆ ಸಾಗಿತ್ತು ಒಂದು ಮೊಸಳೆ !! ಶುರುವಾಯ್ತಲ್ಲ ಜನಗಳ ತಳಮಳ !ಒಬ್ಬ ಹೇಳಿದ ಏ ಹುಷಾರು ಹಿಂದೆ ಇಲ್ಲಿ ಒಂದು ಮೊಸಳೆ ಒಂದು ಮಗುವನ್ನು ದೋಣಿಯಿಂದ ಎಳೆದು ನುಂಗಿತ್ತು ಗೊತ್ತ!!! ಅಂದ ಆಗ ಶುರುವಾಯ್ತು ನೋಡಿ ಪಕ್ಕ ವಾದ್ಯಗಾರರ ಹಿಮ್ಮೇಳ !! ನೋಡಿದವರಿಗಿಂತ ಹೆಚ್ಚಾಗಿ ತಲಾ ಒಂದೊಂದು ಮಾತು,ಅನುಭವ ಎಲ್ಲ ಮೊಸಳೆಗಳ ಜನ್ಮ ಜಾಲಾದುವವರೇ !!!ಆಗ ಕೇಳ್ದೆ ಸ್ವಾಮೀ ಮೊಸಳೆ ಮಗು ನುಂಗಿದ್ದು ಯಾವಾಗ?ಅಂತ ,ಸಾರ್ ಸುಮಾರು ಹತ್ತು ವರ್ಷದ ಹಿಂದೆ ,ಪೇಪರ್ನಲ್ಲಿ ಬಂದಿತ್ತು ಅಂತ ನನ್ನ ಸ್ನೇಹಿ… Continue

Posted by balasubrahmanya.k.s. on November 8, 2009 at 8:14pm — 1 Comment

balasubrahmanya.k.s.

ಕ್ಯಾತೆದೇವರ ಗುಡಿಯ ಕ್ಯಾಂಪ್ನಲ್ಲಿ ಕಂಡ ಗಜ ಸ್ನಾನ ಪರ್ವ !!!

ಕೆಲವು ತಿಂಗಳ ಹಿಂದೆ ಚಾಮರಾಜ ನಗರ ದಿಂದ ಬಿಲಿಗಿರಂಗನ ಬೆಟ್ಟಕ್ಕೆ ಹೋಗುತಿದ್ದೆ , ಮಾರ್ಗ ಮದ್ಯ ದಲ್ಲಿ ಕೆ.ಗುಡಿ ಕ್ಯಾಂಪ್ ನಲ್ಲಿ ವಿಶ್ರಾಂತಿಗಾಗಿ ಇಳಿದಾಗ ಕಂಡು ಬಂದ ಈ ದೃಶ್ಯ ನಯನ ಮನೋಹರ ವಾಗಿತ್ತು .ಅಲ್ಲಿ ಗಜ ರಾಜ ಹಾಗು ಮಾವುತನ ನಡುವೆ ಮೌನ ಸಂಭಾಷಣೆ ನಡೆದಿತ್ತು!! ಆ ಮೌನ ಸಂಭಾಷಣೆ ರೂಪದ ಸುಂದರ ಚಿತ್ರಣ ನನ್ನ ಕ್ಯಾಮರ ಸೆರೆ ಹಿಡಿದಿದೆ !! ನೋಡಿ ನಿಮ್ಮ ನಯನಗಳು ಸಂತಸ ಪಡಲಿ!! ಹಾಗೆ ನಿಮ್ಮ ಮಾತುಗಳು ಮೂಡಿಬರಲಿ !

Continue

Posted by balasubrahmanya.k.s. on November 8, 2009 at 7:00pm — 1 Comment

ಲೋದ್ಯಾಶಿ

ಏನಪ್ಪಾ ಇದು? ರೂಪಾಯಿಗೇನೇ ಬೆಲೆ ಕಟ್ಟೋದಾ!

ನಮ್ಮ ದೇಶ ಪ್ರಗತಿಯನ್ನ, ಸ್ವಾವಲಂಬನೆಯನ್ನ ಹೇಗೆ ಸಾಧಿಸೋದು? ಅದಕ್ಕೂ ಹಣ ದುಬ್ಬರಕ್ಕೂ ಇರುವ ಸಂಬಂದ ಏನು? ಹೀಗೆ ಇನ್ನೂ ಕೆಲ್ವು ಆರ್ಥಿಕ ವಿಷ್ಯಗಳನ್ನ ದೀರ್ಘವಾಗಿ, ಸರಳ್ವಾದ ಭಾಷೆಯಲ್ಲಿ, ಕುತೂಹಲ ಬರಿತ್ವಾಗಿ ಬರಿಬೇಕು ಅಂತೇಳಿ ತುಂಬಾ ದಿನದಿಂದ ಮನಸ್ಸಿತ್ತು. ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿರೋವ್ರಿಗೆ ಇಂತಹ ವಿಷ್ಯಗಳು ತುಂಬಾ ಆಳ್ವಾಗಿ ತಿಳ್ದಿರುತ್ತೆ. ಮುಂದೆ ಓದಿ ...

Posted by ಲೋದ್ಯಾಶಿ on November 7, 2009 at 8:30pm

Chat

Sign up to chat on this social network!

Sign Up

 
 

© 2009   Created by Mayflower Media House on Ning.   Create Your Own Social Network

Badges  |  Report an Issue  |  Privacy  |  Terms of Service