ಬ್ಲಾಗ್ ಲೋಕ ಬೆಳೆಯುತ್ತಿದೆ. ಬ್ಲಾಗಿಗರು ಎಲ್ಲಾ ದಿಕ್ಕಿನಲ್ಲೂ ಹರಡಿ ನಿಂತಿದ್ದಾರೆ. ಒಂದು ಹರಟೆ, ಒಂದು ಚಟಾಕಿ, ಒಂದು ಮಾಹಿತಿ ವಿನಿಮಯಕ್ಕಾಗಿ ಇದು ಒಂದು ಕೊಂಡಿ

Photos

Loading…
  • Add Photos
  • View All

Videos

  • Add Videos
  • View All

Badge

Loading…

About

avadhimag.com created this Ning Network.

Members

Latest Activity

Ashokkumar A posted a blog post

ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ

ಕತೆ ಬರೆಯುವ ತಂತ್ರಾಂಶದ ಕತೆ ಕೇಳಿನರೇಟಿವ್‌ಸಯನ್ಸ್ ಎನ್ನುವ ಕಂಪೆನಿಯು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದ್ದು,ಅದು ಕತೆ ಬರೆಯುವ ಜಾಣ್ಮೆ ಹೊಂದಿದೆ ಎನ್ನಲಾಗಿದೆ.ಕಂಪೆನಿಯು ಮೊದಲಿಗೆ ಬೇಸ್‌ಬಾಲ್ ಪಂದ್ಯದ ಮುಖ್ಯಾಂಶಗಳ ವರದಿಯನ್ನು ಸವಿಸ್ತಾರ ವರದಿಯಾಗಿ ಮಾರ್ಪಡಿಸಲು ತಂತ್ರಾಂಶ ಬಳಸಿ,ಯಶಸ್ವಿಯಾಯಿತು.ಈಗದು ಇತರ ಸಂಕ್ಷಿಪ್ತ ಮಾಹಿತಿಗಳನ್ನು ಕತೆಯಾಗಿ ಮಾರ್ಪಡಿಸುವ ತಂತ್ರಾಂಶ ಅಭಿವೃದ್ಧಿ ಪಡಿಸಿದೆ.ಕಂಪ್ಯೂಟರ್ ಬರೆವ ಈ ರೀತಿಯ ಕತೆ ಅಥವಾ ವರದಿಗಳು ಕುತೂಹಲಕಾರಿಯಾಗಿರುತ್ತವೆ,ಜನರಿಗೆ ರುಚಿಸುತ್ತದೆ ಎನ್ನುವುದನ್ನು ಹೆಚ್ಚಿನವರು ಒಪ್ಪರು.ಕಂಪ್ಯೂಟರ್ ಏನಿದ್ದರೂ ವರದಿ ಒಪ್ಪಿಸಬಹುದು,ಹೆಚ್ಚಿನವರಿಗಿದು…See More
10 hours ago
ಕೆ.ಎನ್ ಮೂರ್ತಿ liked ಇಂದ್ರಜಿತ್ ಶಾಂತರಾಜ್'s blog post ಒಂದೋ ನೀನು ಜೈಲಿಗೆ ಹೋಗುವೆ, ಇಲ್ಲ ಅಂದರೆ ಲಕ್ಷಾಧೀಶ್ವರನಾಗುವೆ!!
13 hours ago
Muhammed Hussain posted blog posts
yesterday
ಇಂದ್ರಜಿತ್ ಶಾಂತರಾಜ್ posted a blog post

ಒಂದೋ ನೀನು ಜೈಲಿಗೆ ಹೋಗುವೆ, ಇಲ್ಲ ಅಂದರೆ ಲಕ್ಷಾಧೀಶ್ವರನಾಗುವೆ!!

ಎಂತಹ ಮಾತು?? ಆದರೆ ಮೇಲಿನ ವಾಕ್ಯದ ಬಗ್ಗೆ ಬರೆಯುವದರ ಮೊದಲು ಒಂದು ವಿಷಯ ಸ್ಪಷ್ಟ ಪಡಿಸಲೇ ಬೇಕು. ಕನ್ನಡದ ಜನತೆಗೆ ರಿಚರ್ಡ್ ಬ್ರ್ಯಾನ್‌ಸನ್ ರನ್ನು ಪರಿಚಯಿಸಿದ ಕೀರ್ತಿ v.bhat ರಿಗೇ ಸಲ್ಲಬೇಕು, ನಿಜ ಹೇಳಬೇಕೆಂದರೆ ಪ್ರತಿ ದಿನ ಜಗತ್ತಿನ ಆಗು ಹೋಗುಗಳನ್ನು ನಾನು ತಿಳಿದುಕೊಂಡಿದ್ದೇನೆ ಅನ್ನುವ ಅಹಂ ನನ್ನನ್ನು ಆವರಿಸಿತ್ತು, ಆದರೆ v.bhat ರ ಬ್ರ್ಯಾನ್‌ಸನ್ ಕುರಿತಾದ ಅಂಕಣಗಳು ನನ್ನ ಅಹಂನ್ನು ಹೊಡೆದೋಡಿಸಿದವು ಮತ್ತು ಬ್ರ್ಯಾನ್‌ಸನ್ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕು ಅನ್ನುವ ಕುತೂಹಲವನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾದವು. ಅದರ ಫಲವಾಗಿ ನಾನು ಮಾಡಿದ ಮೊದಲ ಕೆಲಸ ಅಂದರೆ ಬ್ರ್ಯಾನ್‌ಸನ್ ಬರೆದ 3…See More
yesterday
Prakash Narasimhaiah posted a blog post

ಮುಕ್ತಿ ........................ಒಂದಷ್ಟು ಹರಟೆ

ಮುಕ್ತಿ ........................ಒಂದಷ್ಟು ಹರಟೆ ಸಾಮಾನ್ಯವಾಗಿ ಹತ್ತಿರದವರು    ನಿಧನ ಹೊಂದಿದರೆ ಬಂಧುಮಿತ್ರರೆಲ್ಲರು ಒಂದೆಡೆ ಸೇರಿ ಎರಡು ನಿಮಿಷ ಮೌನದಿಂದ ಮೃತರ ಆತ್ಮಕ್ಕೆ ಶಾಂತಿ ಕೋರುವುದು ವಾಡಿಕೆಯಾಗಿದೆ. ಮೃತರ ಆತ್ಮಕ್ಕೆ ಮುಕ್ತಿ ಸಿಕ್ಕಲಿ, ಸದ್ಗತಿ ದೊರಕಲಿ ಎಂದು ಸಾಮೂಹಿಕವಾಗಿ ಎಲ್ಲರು ಪ್ರಾರ್ಥನೆ ಸಲ್ಲಿಸುತ್ತಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂಬ ಸಲುವಾಗಿ ಮೃತರ ಮಕ್ಕಳು ಮತ್ತು ಸಂಬಂಧಿಗಳು  ಶ್ರಾದ್ದಾದಿ ಕರ್ಮಗಳನ್ನು ಮಾಡುತ್ತಾರೆ, ಮೃತರ ಹೆಸರಿನಲ್ಲಿ ದಾನ ಧರ್ಮಗಳನ್ನು ಮಾಡುತ್ತಾರೆ. ಯಥಾನುಶಕ್ತಿ ಅನ್ನದಾನ ಮಾಡುತ್ತಾರೆ. ಈ ಎಲ್ಲಾ ಪ್ರಾರ್ಥನೆ, ದಾನ- ಧರ್ಮ  ಇತ್ಯಾದಿಗಳು ಮೃತ ವ್ಯಕ್ತಿಗೆ…See More
yesterday
Gunashekara murthy posted blog posts
yesterday
ಕೆ.ಎನ್ ಮೂರ್ತಿ posted a blog post

ನೆಗಡಿ

ನೆಗಡಿ ಮೂಗಿರುವ ಮಾನವರಿಗೆಲ್ಲಾ ತಪ್ಪಿಲ್ಲಪ್ರವೇಶ ಮೂಗಿಗೆ,  ಹಿಡಿತ ಪಂಚೇಂದ್ರಿಯಗಳ ಮೇಲೆಲ್ಲಸುಮ್ಮನಿದ್ದರೆ ಏಳು ದಿನ ಔಷದಿ ಬಿದ್ದರೆ ಒಂದು ವಾರಮಾಡಿ ಹೋಗದೆ ಬಿಡದು ದೊಡ್ಡ ಅವಾಂತರಮಾತನಾಡಿದರೆ ಗಂಡು ಹೆಣ್ಣುಗಳ ದ್ವನಿಯೇ ಅದಲು ಬದಲುಅಕ್ಕಪಕ್ಕ ನಿಂತವರಿಗೆ ತುಂತುರಿನ ಸಿಂಚನಗಳುವರುಷಕೊಮ್ಮೆಯಾದರು ಬಂದು ಹೋಗುವ ಎಲ್ಲರ ಅಥಿತಿನೆಗಡಿಯೆಂದೂ ಬಾರದವರಿದ್ದರೆ ತಿಳಿಸಿ ಅದಾಗುವುದು ಸುದ್ದಿ See More
yesterday
Sowmya Kalyankar posted a blog post
yesterday
Basavaraj G posted a blog post

kavi

ಕವಿಆಕಾಶದಲ್ಲಿರುವ ಮೋಡಗಳ ಸಾಲಿಗೆ ಬಣ್ಣ ಹಚ್ಚಿತನ್ನ ಕಲ್ಪನೆಯ ಸಾಲನು ಸೇರಿಸಿಎಚ್ಚರದಪ್ಪಿಹ ಮಲಗಿಹ ಸಮಾಜಕ್ಕೆSee More
yesterday
ಶಾಸ್ತ್ರಿಗೌಡ(ಕರಿಯಪ್ಳ ನಾರಪ್ಪ) posted a blog post

ಕನ್ನಡದ ಶಾಲೆಗಳು ೩೦/೧೨/೨೦೧೧ (50)

ಕನ್ನಡದ ಬೆಳವಣಿಗೆ ಇರುವುದು ಕನ್ನಡದ ಶಾಲೆಗಳಲ್ಲಿ ,ನಾವಂದು ಹಾಡಿ ಓದಿ ಬೆಳೆದದ್ದು ಕನ್ನಡದ ಶಾಲೆಯಲ್ಲಿ ,ನಾವಂದು ಇರುತಿದ್ದುದು ನೂರಾರುಮಕ್ಕಳು ತರಗತಿಯಲ್ಲಿ ,ಇಂದ್ಯಾಕೆ ಮುಚ್ಚುವ ಈ ಸ್ಥೀತಿಯು ಕನ್ನಡದ ಶಾಲೆಗಳಲ್ಲಿ , ಅಂದೆಲ್ಲಾ ಓದುತಿದ್ದುದು ಎಲ್ಲರೂ ಕನ್ನಡದ ಶಾಲೆಗಳಲ್ಲಿಯೇ ,ಕುವೆಂಪು ಬೇಂದ್ರೆ ಮಾಸ್ತಿ ಕಾರಂತರಿಂದ ಕಂಬಾರರವರೆಗೆ ,ಅವರು ಓದಿ ಬೆಳೆದದ್ದು ಕಾವ್ಯ ರಚಿಸಿದ್ದು ಕನ್ನಡದಲ್ಲಿಯೇ ,ಪರಕೀಯ ಬಾಷೆಗೆ ಯಾಕಿಷ್ಟು ವ್ಯಾಮೋಹ ನಮ್ಮಲ್ಲಿಂದು ,ಪರಕೀಯರ ಭಾಷೆ ನಿಯಂತ್ರಿಸದಿದ್ದರೆ ಕನ್ನಡಕೆ ನಾಸ್ತಿಯು ,ಶಿಕ್ಷಣದಲ್ಲಿ ರಾಜಕೀಯ ಬೇರೆತು ಶಿಕ್ಷಣವೇ ದಂದೆಯಯ್ತು ,ಕಾನೂನು ಮಾಡಬೇಕಾದವರಿಂದು ಕನ್ನಡವ ಕೊಲ್ಲುತಿಯರು…See More
yesterday
ಧನ್ಯ ಕಡ್ಸುರ್ and Ramachandra are now friends
yesterday
akshatha udupa .b liked Adesh Kumar C T's group ಕನ್ನಡದಲ್ಲಿ ಕಂಪ್ಯೂಟರ್
yesterday

ಇದು 'ಅವಧಿ'..

ಜಿ ಪಿ ಬಸವರಾಜು ಕಾಲ೦ : ಗೆಳೆಯ ಕವಿತೀರ್ಥ-ಶಿವತೀರ್ಥ

-ಜಿ.ಪಿ.ಬಸವರಾಜು ಕಾಲವನ್ನು ಮೆಟ್ಟಿನಿಂತವರಂತೆ ಗೆಳೆಯರೊಂದಿಗೆ ಹರಟುತ್ತ, ಸುಖಿಸುತ್ತ, ಪದ್ಯವನ್ನು ಓದುತ್ತ, ಲೋಕವನ್ನು ಗೇಲಿಮಾಡುತ್ತ ಸದಾ ಹಸನ್ಮುಖಿಯಾಗಿರುತ್ತ, ತಮ್ಮ ಸುತ್ತ ನಗೆಯ ತರಂಗಗಳನ್ನು ಏಳಿಸುತ್ತಿದ್ದ ಕವಿ ಶಿವತೀರ್ಥನ್ ಅವರನ್ನು ಕೊನೆಗೂ ಕಾಲ ನುಂಗಿ ಹಾಕಿದೆ. ಅದಮ್ಯ ಜೀವಚೈತನ್ಯಕ್ಕೆ ರೂಪಕದಂತಿದ್ದ, ಕನರ್ಾಟಕದ ಎಲ್ಲ ಬರಹಗಾರರ ಆತ್ಮೀಯ ಸಖನಂತಿದ್ದ, ಮಾತಿನಲ್ಲಿಯೇ ಮೋಡಿಹಾಕುತ್ತ ಹಗಲು ರಾತ್ರಿಗಳನ್ನು ಮರೆತಂತಿದ್ದ ಈ ಕವಿಗೆ ಮಾತು ಕೈಕೊಟ್ಟು ಮೂರ್ನಾಲ್ಕು ವರ್ಷವಾಗಿತ್ತು. ಸದಾ ಪುಟಿಯುತ್ತಿದ್ದ ಈ ಚೈತನ್ಯವನ್ನು ಹಿಡಿದಿಟ್ಟು ತನ್ನ ಸೇಡನ್ನು ತೀರಿಸಿಕೊಳ್ಳುತ್ತಿದ್ದ ಈ ಕಾಲದ ಮುಂದೆ ಶಿವತೀರ್ಥನ್ ಮುಂದೆ ಓದಿ...
 
 
 

© 2012   Created by avadhimag.com.

Badges  |  Report an Issue  |  Terms of Service